• Latest
  • Trending
  • All
  • News
  • Business
  • Politics
  • Science
  • World
  • Lifestyle
  • Tech
ಮಹಿಳಾ ಉದ್ಯಮಿ; ಶ್ರೀಮತಿ. ಕವಿತಾ ಕಾಡದೇವರಮಠ ರವರ  ಯಶೋಗಾಥೆ….

ಮಹಿಳಾ ಉದ್ಯಮಿ; ಶ್ರೀಮತಿ. ಕವಿತಾ ಕಾಡದೇವರಮಠ ರವರ  ಯಶೋಗಾಥೆ….

January 29, 2020
ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

September 26, 2023
ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

September 26, 2023
ಕಾವೇರಿ ವಿವಾದ: ವಿರೋಧ, ಪ್ರತಿಭಟನೆಗಳ ನಡುವಲ್ಲೇ ತಮಿಳುನಾಡಿಗೆ ನೀರು ಬಿಡುಗಡೆ

ಪ್ರತಿಭಟನೆ ಮಧ್ಯೆ ಕರ್ನಾಟಕಕ್ಕೆ ಬಿಗ್ ಶಾಕ್.. ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ..!

September 26, 2023
ಗರುಡಪುರಾಣ ಸಿನಿಮಾದ ಟೀಸರ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

ಗರುಡಪುರಾಣ ಸಿನಿಮಾದ ಟೀಸರ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

September 26, 2023
ಮೂರು ಡಿಸಿಎಂ ಸ್ಥಾನಕ್ಕೆ ಬೇಡಿಕೆ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಸಿಎಂ ಸಿದ್ದರಾಮಯ್ಯ

ಮತ ಸೆಳೆಯಲು ಮಹಿಳಾ ಮೀಸಲಾತಿ ಮಸೂದೆ ತರುತ್ತಿದ್ದಾರೆ ಹೊರತು ಮಹಿಳೆಯರ ಮೇಲೆ ಕಾಳಜಿಯಿಂದಲ್ಲ: ಸಿದ್ದರಾಮಯ್ಯ

September 26, 2023
ಕಾವೇರಿ ಸಮಸ್ಯೆ ಪರಿಹರಿಸಲು ಎಲ್ಲ ಪಕ್ಷದ ನಾಯಕರಿಗೆ ನಟ ಕಿಚ್ಚ ಸುದೀಪ್​ ಬಹಿರಂಗ ಪತ್ರ

ಕಾವೇರಿ ಸಮಸ್ಯೆ ಪರಿಹರಿಸಲು ಎಲ್ಲ ಪಕ್ಷದ ನಾಯಕರಿಗೆ ನಟ ಕಿಚ್ಚ ಸುದೀಪ್​ ಬಹಿರಂಗ ಪತ್ರ

September 26, 2023
ಸೆಪ್ಟೆಂಬರ್ 11 ಕ್ಕೆ ಬೆಂಗಳೂರು ಬಂದ್; 32 ಸಂಘಟನೆಗಳ ಬೆಂಬಲ

ಬೆಂಗಳೂರು ಬಂದ್​ಗೆ ಪೊಲೀಸರು ಫುಲ್​ ಅಲರ್ಟ್.. ಟೌನ್ ಹಾಲ್ ಬಳಿ 250ಕ್ಕೂ ಹೆಚ್ಚು ಪೊಲೀಸರ ಬಂದೋಬಸ್ತ್..!

September 26, 2023
ಸೆಪ್ಟೆಂಬರ್ 11 ಕ್ಕೆ ಬೆಂಗಳೂರು ಬಂದ್; 32 ಸಂಘಟನೆಗಳ ಬೆಂಬಲ

ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಸ್ತಬ್ಧವಾಗಲಿದೆ ರಾಜಧಾನಿ..!

September 25, 2023
ಕನ್ನಡದ ಬಿಗ್ ಬಾಸ್ 10 – ಅಕ್ಟೊಬರ್ 8ರಿಂದ ಶುರು

ಫಸ್ಟ್ ಟೈಮ್ ಬಿಗ್ ಬಾಸ್ 10 ಮನೆಗೆ ಹೋಗುವ ಸ್ಪರ್ಧಿಯ ಹೆಸರು ರಿವೀಲ್ ಮಾಡಿದ ಕಲರ್ಸ್ ವಾಹಿನಿ

September 24, 2023
ಚಂದ್ರನ ಮೇಲೆ ಪ್ರಗ್ಯಾನ್ ರೋವರ್‌ಗೆ ಎದುರಾಯ್ತು ಕುಳಿ! ಮಾರ್ಗ ಬದಲಿಸಿದ ಇಸ್ರೋ

ವಿಕ್ರಮ್ ಲ್ಯಾಂಡರ್ ಪುನಶ್ಚೇತನಕ್ಕೆ 14 ದಿನ ಕಾಯಲಿದೆ ಇಸ್ರೊ

September 24, 2023
ಕೆರೆಗಳನ್ನು ತುಂಬಿಸುವ ಹಾಗೂ ಬ್ಯಾರೇಜ್ ನಿರ್ಮಾಣ ಕಾರ್ಯಗಳಿಗೆ ಒತ್ತು ನೀಡಿ: ಸಣ್ಣ ನೀರಾವರಿ ಸಚಿವ ಎನ್. ಎಸ್ ಬೋಸರಾಜು ಸೂಚನೆ – ವಿಕಾಸಸೌಧದಲ್ಲಿಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಸೆ.​​​ 26ರಂದು ಬೆಂಗಳೂರು ಬಂದ್​​ : ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ವಿವರ..!

September 23, 2023
ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್..!

ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್..!

September 23, 2023
Sakhigeetha
  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team
No Result
View All Result
Sakhigeetha
No Result
View All Result
Home ಸಖೀ ಚಿಟ್-ಚಾಟ್

ಮಹಿಳಾ ಉದ್ಯಮಿ; ಶ್ರೀಮತಿ. ಕವಿತಾ ಕಾಡದೇವರಮಠ ರವರ  ಯಶೋಗಾಥೆ….

by Harini Bengaluru
January 29, 2020
in ಸಖೀ ಚಿಟ್-ಚಾಟ್
602 6
0
ಮಹಿಳಾ ಉದ್ಯಮಿ; ಶ್ರೀಮತಿ. ಕವಿತಾ ಕಾಡದೇವರಮಠ ರವರ  ಯಶೋಗಾಥೆ….
1.2k
SHARES
3.4k
VIEWS
Share on FBShare on TwitterShare on whatsapp
0
0

ಸದಾ ಅಡುಗೆಮನೆಯ ಕಾರ್ಯಗಳಲ್ಲೇ ತಮ್ಮನ್ನು ತಾವು ಮುಳುಗಿಸಿಕೊಂಡ ಮಹಿಳೆ ಅದೇ ಅಡುಗೆ ಮನೆಯ ಕಾರ್ಯವನ್ನೇ ಉದ್ಯಮವಾಗಿಸಿಕೊಂಡ ಕತೆ ಇದು. ಹೌದು ಮನೆಯವರಿಗಾಗಿ ತಯಾರಾಗುತ್ತಿದ್ದದ ಅಡುಗೆಯನ್ನು ಉದ್ಯಮವಾಗಿಸಿದ್ದಾರೆ ಶ್ರೀಮತಿ. ಕವಿತಾ ಲಿಂಗಯ್ಯ ಕಾಡದೇವರಮಠ ರವರು. ಅಡುಗೆ ಮನೆಯನ್ನಾಳುವ ಮಹಿಳೆಯರು ಕೂಡ ಉದ್ಯಮ ಕ್ಷೇತ್ರಲ್ಲಿ ತಮ್ಮ ಚಾಪು ಮೂಡಿಸಬಲ್ಲರು ಎಂಬುದಕ್ಕೆ ಇವರೊಂದು ಉದಾಹರಣೆ. ಇವರು ಬೆಂಗಳೂರಿನ ರಾಜಾಜಿನಗರದ ನವರಂಗ್ ಥಿಯೇಟರ್ ಬಳಿಯ “ನಳಪಾಕ” ಎಂಬ ಹೆಸರಿನ ಶುದ್ಧ ಸಸ್ಯಾಹಾರಿ ಹೋಟೆಲ್ ಅನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಮೂಲತಃ ದಾವಣಗೆರೆಯವರಾದ ಕವಿತಾ ರವರು 14 ವರ್ಷದ ಹಿಂದೆ ಬೆಂಗಳೂರಿನ ಬಸವೇಶ್ವರ ನಗರದ ಮನೆಯಲ್ಲಿ ಸಣ್ಣಮಟ್ಟದಲ್ಲಿ ಪ್ರಾರಂಭಿಸಿದ ಈ ಉದ್ಯಮ ಈ ಪರಿಯಾಗಿ ಬೆಳೆಯುತ್ತದೆ ಎಂಬುದನ್ನು ಅವರು ಕನಸು ಮನಸ್ಸಲ್ಲೂ ನೆನೆಸಿರಲಿಲ್ಲ. ಆರಂಭದಲ್ಲಿ ಮನೆಯಲ್ಲಿ 40 ಮಂದಿಗೆ ಉತ್ತರ ಕರ್ನಾಟಕದ ಶೈಲಿಯ ಊಟ ತಯಾರಿಸುತ್ತಿದ್ದರು, ನಂತರ ಕ್ಷೇಮ ಟೆಕ್ನಾಲಜಿ ಯ ಸಿಬ್ಬಂದಿಗೆ ಬಸ್ಸಿನಲ್ಲಿ ಕೊಂಡುಹೋಗಿ ಕೊಡುತ್ತಿದ್ದರು. ಅಂದಿನ ದಿನಗಳಲ್ಲಿ ಕಷ್ಟಪಟ್ಟು ಮಾಡಿದ ಶ್ರಮ ಇಂದು ಫಲ ನೀಡಿದೆ. ಕಳೆದ 12 ವರ್ಷದ ಹಿಂದೆ ರಾಜಾಜಿನಗರದಲ್ಲಿ “ನಳಪಾಕ” ಎಂಬ ಹೆಸರಿನ ದರ್ಶಿನಿ ಯಂತಹ ಸಣ್ಣ ಹೋಟೆಲ್ ತೆರೆದು ವ್ಯಾಪಾರ ಪ್ರಾರಂಭಿಸಿದ ಕವಿತಾ ರವರು ದಿನಗಳು ಉರುಳಿದಂತೆ ತನ್ನ ಉತ್ಪನ್ನಗಳ ಶುಚಿ ರುಚಿಯಿಂದ ಖ್ಯಾತಿ ಪಡೆದರು. ತಿಂಡಿಪ್ರಿಯ ಗ್ರಾಹಕರ ಬೇಡಿಕೆಯಿಂದ 8 ವರ್ಷದ ಹಿಂದೆ ಅಲ್ಲೇ ಹತ್ತಿರ 70 ಸಿಟ್ಟಿಂಗ್ ಕೆಪಾಸಿಟಿಯ ಮತ್ತೊಂದು ದೊಡ್ಡ ಹೋಟೆಲ್ ತೆರೆದರು. ಈಗ ಈ ಎರಡೂ “ನಳಪಾಕ” ಹೆಸರಿನ ಹೋಟೆಲ್ ಗಳು ರಾಜಾಜಿನಗರ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಫೇಮಸ್. ಇಂದು ಇವರ ಉದ್ಯಮದ ರುಚಿಗೆ, ಘಮಲಿಗೆ ಮನ ಸೋಲದವರಿಲ್ಲ.

ಉತ್ತರ ಕರ್ನಾಟಕದಿಂದ ಬಂದು ನೆಲೆಸಿರುವವರಿಗಂತೂ ನಳಪಾಕದ ರುಚಿ ಒಮ್ಮೆ ಹುಟ್ಟೂರುಗಳನ್ನು ನೆನಸಿಬಿಡುತ್ತದೆ. ಕಾರಣ ಇಷ್ಟೇ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ  ಬಂದು ಇಲ್ಲಿನ ಆಹಾರಕ್ಕೆ ಒಗ್ಗಿಕೊಳ್ಳುವುದು ಕಷ್ಟವೇ. ಇಲ್ಲಿ ಸಿಗುವ ಚಿತ್ರಾನ್ನ ರೈಸ್ ಬಾತ್ ಗಳು ಜೋಳದ ರೊಟ್ಟಿ, ಖಡಕ್ ರೊಟ್ಟಿಯ ರುಚಿ ಕಂಡ ನಾಲಗೆಗೆ ಒಗ್ಗುವುದಿಲ್ಲ. ಹೀಗಾಗಿ ತಮ್ಮ ನೆಚ್ಚಿನ ಜೋಳದ ರೊಟ್ಟಿಯೂಟದ ಸವಿಯನ್ನ ಸವಿಯಲು ಉತ್ತರ ಕರ್ನಾಟಕದ ಮಂದಿ ಸದಾ ಹುಡುಕಾಡುತ್ತಲೇ ಇರುತ್ತಾರೆ. ಆದ್ರೆ ಇಂತಹ ಹುಡುಕಾಟದಲ್ಲಿರುವವರಿಗೆ ತಕ್ಷಣ ನೆನಪಾಗೋದು ಮತ್ತು ಇಡೀ ಬೆಂಗಳೂರಿನಲ್ಲೇ ಉತ್ತರ ಕರ್ನಾಟಕದ ಊಟಕ್ಕೆ ಹೆಸರಾಗಿರೋ ಹೊಟೇಲ್ ನಳಪಾಕ.. ನಳಪಾಕ..

ನಳಪಾಕದಲ್ಲಿ ರೆಗ್ಯುಲರ್ ಅನ್ನ ಸಾಂಬಾರ್ ಗಳ ಜೊತೆಗೆ ಬಿಸಿಬಿಸಿ ತೆಳುವಾದ ಜೋಳದ ರೊಟ್ಟಿ ವಿವಿಧ ಖಾರ ಚಟ್ನಿಗಳು, ಪಾಯಸ ಸೇರಿರುತ್ತವೆ. ಪ್ರತಿ ಗುರುವಾರ ವಿಶೇಷ ಬಿರಂಜಿ ಊಟ, ಪ್ರತಿ ಸೋಮವಾರ ವಿಶೇಷ ಹೋಳಿಗೆ ಊಟಕ್ಕೆ ಫೇಮಸ್ಸಾಗಿದೆ. ಅಲ್ಲದೇ ಉತ್ತರ ಕರ್ನಾಟಕದ ಜನಪ್ರಿಯ ಮಿರ್ಚಿ ಬಜ್ಜಿ ಮತ್ತೆ ಗಿರ್ಮಿಟ್ ಸಹ ಇಲ್ಲಿ ದೊರೆಯುತ್ತವೆ.


ನಳಪಾಕದಲ್ಲಿ ಊಟವಲ್ಲದೆ ಉಪಹಾರ ಕೂಡಾ ವಿಶೇಷವೇ, ಇಲ್ಲಿನ ಘೀ ರೋಸ್ಟ್ ದೋಸೆ, ದಾವಣಗೆರೆ ಬೆಣ್ಣೆ ದೋಸೆಗೆ ಭಾರಿ ಡಿಮ್ಯಾಂಡ್ ಇದೆ. ಇಲ್ಲಿ ಅಡುಗೆಗೆ ಬಳಸುವ ಕಚ್ಚಾ ಸಾಮಗ್ರಿಗಳೆಲ್ಲವೂ ಉತ್ತರ ಕರ್ನಾಟಕದಿಂದಲೇ ಬರುವುದರಿಂದ ಇಲ್ಲಿನ ಖಾದ್ಯಗಳಲ್ಲಿ ರುಚಿಯೂ ಹೆಚ್ಚಿರುತ್ತದೆ.

ಮಹಿಳೆಯೊಬ್ಬಳು ಈ ಸ್ಪರ್ಧಾ ಜಗತ್ತಿನಲ್ಲಿ ಉದ್ಯಮ ಸ್ಥಾಪಿಸಿ ನೆಲೆಯಾಗುವುದು ನಿಜಕ್ಕೂ ಒಂದು ದೊಡ್ಡ ಹೋರಾಟವೇ ಸರಿ. ಈ ಹಾದಿಯಲ್ಲಿರುವ ಶ್ರೀಮತಿ. ಕವಿತಾ ಅವರಿಗೂ ಹಾಗೂ ಅವರ ಬೆನ್ನೆಲುಬಾಗಿ ನಿಂತಿರುವ ಅವರ ಪತಿ ಹುಬ್ಬಳ್ಳಿ ಮೂಲದ ಶ್ರೀ.  ಲಿಂಗಯ್ಯ ಕಾಡದೇವರಮಠ ಅವರಿಗೂ ನಮ್ಮ  ಹೃತ್ಪೂರ್ವಕ ಅಭಿನಂದನೆಗಳು.

Tags: #"ನಳಪಾಕ"#ಕವಿತಾ#ಬಿರಂಜಿ#ರಾಜಾಜಿನಗರ#ಲಿಂಗಯ್ಯ #ಕಾಡದೇವರಮಠ#ಹೋಳಿಗೆ ಊಟ
Share492Tweet295Send
ADVERTISEMENT
Harini Bengaluru

Harini Bengaluru

Related Posts

ಚಿಟ್ – ಚಾಟ್ ಗರುಡಾ ಫೌಂಡೇಶನ್ ಸಂಸ್ಥಾಪಕಿ ಮೇದಿನಿ ಉದಯ ಗರುಡಾಚಾರ್ ಅವರೊಂದಿಗೆ….

ಚಿಟ್ – ಚಾಟ್ ಗರುಡಾ ಫೌಂಡೇಶನ್ ಸಂಸ್ಥಾಪಕಿ ಮೇದಿನಿ ಉದಯ ಗರುಡಾಚಾರ್ ಅವರೊಂದಿಗೆ….

by Harini Bengaluru
March 26, 2021
0

ಇವತ್ತಿನ ಕಾಲಘಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶವಿದೆ ಅಂತ ನಿಮಗನಿಸುತ್ತದೆಯೇ? ಇವತ್ತಿನ ಕಾಲಘಟ್ಟದಲ್ಲಿ ನಿಂತು ಮಹಿಳೆಯರ ಏಳಿಗೆಯ ಬಗ್ಗೆ ಲೆಕ್ಕಿಸುವದಕ್ಕಿಂತ ಹಿಂದಿನಿಂದ ಇಲ್ಲಿಯವರೆಗೆ ಎನ್ನುವಂತೆ ತಾಳೆ...

ಮಹಿಳಾ ದಿನೋತ್ಸವ; ‘ರುದ್ರಿ’ ಪಾವನಾ ಗೌಡ ಅಂತರಾಳ

ಮಹಿಳಾ ದಿನೋತ್ಸವ; ‘ರುದ್ರಿ’ ಪಾವನಾ ಗೌಡ ಅಂತರಾಳ

by SakhiGeetha Reporter
March 8, 2021
0

ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿ ಹಲವರ ಬದುಕಿಗೆ ಸ್ಪೂರ್ತಿಯಾದ ವಿಶೇಷ ವ್ಯಕ್ತಿತ್ವಗಳನ್ನು ಸಂದರ್ಶಿಸಬೇಕು ಎಂಬ ಯೋಜನೆ ರೂಪುಗೊಳ್ಳುತ್ತಲೇ ಸಖಿಗೀತ ತಂಡ ಸಂಪರ್ಕಿಸಿದ್ದು...

ನವನಾರೀ ಶಕ್ತಿ ವಿಶೇಷ: IPS ಅಧಿಕಾರಿ ರೂಪಾ ಮುದ್ಗಿಲ್ ರವರ ಸಂದರ್ಶನ

ನವನಾರೀ ಶಕ್ತಿ ವಿಶೇಷ: IPS ಅಧಿಕಾರಿ ರೂಪಾ ಮುದ್ಗಿಲ್ ರವರ ಸಂದರ್ಶನ

by ಹರಿಣಿ ಸಿದ್ದಾಪುರಪಾಳ್ಯ ವೆಂಕಟೇಗೌಡ
October 24, 2020
1

ಸಧೃಡ ಸಮಾಜ ನಿರ್ಮಾಣವಾಗಬೇಕಾದಲ್ಲಿ ಸಮಾಜದ ಅರ್ಧದಷ್ಟು ಪ್ರಮಾಣದಲ್ಲಿರುವ ಮಹಿಳೆಯರೂ ಸಧೃಡರಾಗಬೇಕು. ಮಹಿಳಾ ಸಬಲೀಕರಣದ ಕುರಿತಾಗಿ ಸಾಕಷ್ಟು ಯೋಜನೆಗಳು ರೂಪುಗೊಳ್ಳುತ್ತಿದ್ದರೂ ಸಹ ಮಹಿಳೆಯರು ಎಲ್ಲಾ ರಂಗದಲ್ಲೂ ತಮ್ಮನ್ನು ತಾವು...

ಮೈಸೂರಿನ Radio Jockey ಅವಿನಾಶ್ ಜೊತೆ… ಮಾತು-ಕತೆ…

ಮೈಸೂರಿನ Radio Jockey ಅವಿನಾಶ್ ಜೊತೆ… ಮಾತು-ಕತೆ…

by Harini Bengaluru
July 7, 2020
0

ಇಂದಿನ  Busy ಲೈಫ್ ನಲ್ಲಿ ರೇಡಿಯೋ ಜನರಿಗೆ ತುಂಬಾ ಹತ್ತಿರವಾದ ಅದ್ಭುತ ಮಾಧ್ಯಮವಾಗಿದೆ. ಜಾಗತೀಕರಣದಿಂದಾಗಿ ಕಳೆದ ಹತ್ತು ವರ್ಷಗಳಿಂದೀಚೆಗೆ ಹಲವಾರು ರೇಡಿಯೋ ಸ್ಟೇಷನ್ ಗಳು ತಲೆ ಎತ್ತಿವೆ....

  • Trending
  • Comments
  • Latest
ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

July 22, 2021
ಕೊರೋನಾ ಮಾರಿಗೆ ಬಲಿಯಾದ  ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

ಕೊರೋನಾ ಮಾರಿಗೆ ಬಲಿಯಾದ ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

May 12, 2021
ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

August 7, 2023
ಪರಮ ವಿಷ್ಣು ಲೋಕ

ಪರಮ ವಿಷ್ಣು ಲೋಕ

4
ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

3
ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

2
ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

September 26, 2023
ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

September 26, 2023
ಕಾವೇರಿ ವಿವಾದ: ವಿರೋಧ, ಪ್ರತಿಭಟನೆಗಳ ನಡುವಲ್ಲೇ ತಮಿಳುನಾಡಿಗೆ ನೀರು ಬಿಡುಗಡೆ

ಪ್ರತಿಭಟನೆ ಮಧ್ಯೆ ಕರ್ನಾಟಕಕ್ಕೆ ಬಿಗ್ ಶಾಕ್.. ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ..!

September 26, 2023
SakhiGeetha Women's Magazine

Copyright © 2021 sakhigeetha

Navigate Site

  • About Us
  • Team
  • Advertise
  • Privacy & Policy
  • Contact

Follow Us

  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
Facebook
Facebook
fb-share-icon
Twitter
Visit Us
Tweet