• Latest
  • Trending
  • All
  • News
  • Business
  • Politics
  • Science
  • World
  • Lifestyle
  • Tech
ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈ ಜೋಡಿಸೋಣ….

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈ ಜೋಡಿಸೋಣ….

May 25, 2020
ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

September 21, 2023
ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ರಾಜ್ಯಕ್ಕೆ ತುಸು ನಿರಾಳ ನೀಡಿದ ಮಳೆರಾಯ: ಜಲಾಶಯಗಳಲ್ಲಿ ನೀರಿನ ಮಟ್ಟ ಕೊಂಚ ಎರಿಕೆ, ಆದರೂ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ರಾಜ್ಯ!

September 21, 2023
ಚಂದ್ರನ ಮೇಲೆ ಪ್ರಗ್ಯಾನ್ ರೋವರ್‌ಗೆ ಎದುರಾಯ್ತು ಕುಳಿ! ಮಾರ್ಗ ಬದಲಿಸಿದ ಇಸ್ರೋ

ಎರಡು ವಾರಗಳ ವಿರಾಮದ ಬಳಿಕ ಚಂದ್ರಯಾನ ಪುನಶ್ಚೇತನ: ಇಸ್ರೊ ಪ್ರಯತ್ನ

September 21, 2023
ಕಾವೇರಿ ವಿವಾದ: ತಮಿಳು ನಾಡು ಅರ್ಜಿ ವಿಚಾರಣೆ ಸೆಪ್ಟೆಂಬರ್ 6ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ಕಾವೇರಿ ಹೋರಾಟಕ್ಕೆ ಧುಮುಕಿದ ಮೊದಲ ಕನ್ನಡ ನಟ ದರ್ಶನ್‌ ತೂಗುದೀಪ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ಸೆ.20ರಂದು ಈ ಎರಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಬರಲಿದೆ; ಉಳಿದ ಕಡೆ ಹಗುರ, ಸಾಧಾರಣ

September 20, 2023
ಕದ್ದು ಮುಚ್ಚಿ ಪ್ರೀತಿ ಮಾಡೋಕೆ ನನಗೆ ಇಷ್ಟವಿಲ್ಲ: ಸ್ಪಷ್ಟನೆ ಕೊಟ್ಟ ಭವ್ಯಾ ಗೌಡ ‘ಗೀತಾ’

ಕದ್ದು ಮುಚ್ಚಿ ಪ್ರೀತಿ ಮಾಡೋಕೆ ನನಗೆ ಇಷ್ಟವಿಲ್ಲ: ಸ್ಪಷ್ಟನೆ ಕೊಟ್ಟ ಭವ್ಯಾ ಗೌಡ ‘ಗೀತಾ’

September 20, 2023
ನಾರ್ಮಲ್ ಡೆಲಿವರಿಯಲ್ಲಿ ತುಂಬಾ ಕಿರುಚಾಟ ಇರುತ್ತೆ ಗಾಬರಿ ಆಗಿಬಿಟ್ಟೆ: ಪತ್ನಿ ಬಗ್ಗೆ ಧ್ರುವ ಸರ್ಜಾ

ನಾರ್ಮಲ್ ಡೆಲಿವರಿಯಲ್ಲಿ ತುಂಬಾ ಕಿರುಚಾಟ ಇರುತ್ತೆ ಗಾಬರಿ ಆಗಿಬಿಟ್ಟೆ: ಪತ್ನಿ ಬಗ್ಗೆ ಧ್ರುವ ಸರ್ಜಾ

September 20, 2023
ಮಾತಿನ ಶೂರ ಮೋದಿ ಎಲ್ಲಿದ್ದಾರೆ? : ಸಿದ್ದರಾಮಯ್ಯ ವ್ಯಂಗ್ಯ

ಜನ ಸಂಪರ್ಕಕ್ಕೆ ವಾಟ್ಸಪ್‌ ಚಾನೆಲ್ ಆರಂಭಿಸಿದ ದೇಶದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ! ನೀವೂ ಸೇರಬಹುದು- ಇಲ್ಲಿದೆ ಲಿಂಕ್‌

September 20, 2023
ಬೆಂಗಳೂರು ಸುತ್ತಲಿನ 75,000 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ! ತನಿಖೆಗೆ ಸಿಎಂ ಆದೇಶ

ಬೆಂಗಳೂರು ಸುತ್ತಲಿನ 75,000 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ! ತನಿಖೆಗೆ ಸಿಎಂ ಆದೇಶ

September 19, 2023
ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

September 19, 2023
ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೇ ಗೊತ್ತಿತ್ತು ಚಕ್ರವರ್ತಿ ಸೂಲಿಬೆಲೆ

ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೇ ಗೊತ್ತಿತ್ತು ಚಕ್ರವರ್ತಿ ಸೂಲಿಬೆಲೆ

September 19, 2023
Sakhigeetha
  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team
No Result
View All Result
Sakhigeetha
No Result
View All Result
Home ಟೆಕ್nolagy - ಕೆರಿಯರ್

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈ ಜೋಡಿಸೋಣ….

ಮೇದಿನಿ ಉದಯ್ ಗರುಡಾಚಾರ್

by ಮೇದಿನಿ ಉದಯ ಗರುಡಾಚಾರ್
May 25, 2020
in ಟೆಕ್nolagy - ಕೆರಿಯರ್
278 3
0
ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈ ಜೋಡಿಸೋಣ….
544
SHARES
1.6k
VIEWS
Share on FBShare on TwitterShare on whatsapp
0
0

ಕೋರೋನಾ ಮಹಾ ಮಾರಿಯಿಂದ ಇಡೀ ಪ್ರಪಂಚ ಸ್ತಬ್ಧವಾಗಿದೆ. ಎಲ್ಲ ದೇಶಗಳ ಆರ್ಥಿಕತೆಯೂ ಪಾತಾಳದತ್ತ ದಾಪುಗಾಲಿಡುತ್ತಿದೆ,. ದೊಡ್ಡ ಉದ್ಯಮಿಗಳೇ ತಮ್ಮ ಉದ್ಯೋಗಿಗಳಿಗೆ ನೀಡಬೇಕಿರುವ ಸಂಬಳವನ್ನು ಅಳೆದು ಸುರಿದು ನೀಡುತ್ತಿವೆ. ಕಾರಣ ವ್ಯಾಪಾರ ವಹಿವಾಟುಗಳಿಲ್ಲದೆ ಎಲ್ಲ ಮಾರುಕಟ್ಟೆಗಳಿಗೂ ಕೊರೋನಾ ಸೋಂಕಿನ ಗರ ಬಡಿದಿದೆ. ಮೊದಲು ಆರೋಗ್ಯ ನಂತರ ಆರ್ಥಿಕತೆ ಎಂಬ ಅಂಶಕ್ಕೆ ಒತ್ತು ನೀಡಿ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನೇ ಸಂಪೂರ್ಣ ಲಾಕ್ಡೌನ್ ಮಾಡಿದ್ದರು. ಇದೀಗ ಜನ ಜೀವನವು ಸಹಜ ಸ್ಥಿತಿಯತ್ತ ಮರಳುತ್ತಲಿದೆ… ಆದರೆ, ಇದುವರೆಗೂ ಇದ್ದಂತೆ ಇನ್ನೂ ಕೆಲವು ದಿನ ನಮ್ಮ ಬದುಕುಗಳಿರುವುದಿಲ್ಲ ಎಂಬುದು ಎಲ್ಲರಿಗೂ ಅರಿವಾಗಿರುವ ಸತ್ಯ. ಆರೋಗ್ಯ ವೃದ್ಧಿಗಾಗಿ ಲಾಕ್ಡೌನ್ ಪಾಲಿಸಿದ್ದಾಯ್ತು ಇನ್ನು ಆರ್ಥಿಕತೆಯನ್ನು ವೃದ್ಧಿಸಿಕೊಳ್ಳಲು ದುಡಿಯಬೇಕಿದೆ.

ಇದುವರೆಗೂ ಸಂಕಷ್ಟಗಳನ್ನು ಎದುರಿಸಿ ಗೆದ್ದ ದೇಶಗಳೆಂದು ಜಪಾನ್ ಇಸ್ರೇಲ್ ನಂತಹ ದೇಶಗಳನ್ನು ಉದಾಹರಣೆ ನೀಡಲಾಗುತ್ತಿತ್ತು ಇನ್ನು ಮುಂದೆ ಭಾರತವನ್ನು ಉದಾಹರಣೆ ನೀಡುವಂತಾಗಬೇಕು, ಅದಕ್ಕಾಗಿಯೇ ಮೊನ್ನೆ ನಮ್ಮ ಪ್ರಧಾನಿಗಳು ಹೇಳಿದ್ದು “ ಆತ್ಮನಿರ್ಭರ “ ಭಾರತ ಸೃಷ್ಟಿಯಾಗಬೇಕು ಎಂದು.

 

ಆತ್ಮನಿರ್ಭರ ಭಾರತ…!? ಹಾಗೆಂದರೇನು…!? ಅನ್ನೋ ಪ್ರಶ್ನೆಗಳು ಎಲ್ಲರಲ್ಲೂ ಮೂಡಿವೆ.  

ಭಾರತೀಯರಾದ ನಾವು ನಮ್ಮ ಆರ್ಥಿಕತೆಯನ್ನು ಮುನ್ನಡೆಸುವ ಜೊತೆಜೊತೆಗೆ  ನಮಗೆ ಅತ್ಯವಶ್ಯಕವಾದ ಆಹಾರ, ಬಟ್ಟೆ, ಸೂರು, ಅಕ್ಷರ, ಇವುಗಳನ್ನು ಪಡೆಯಲು ಸ್ವಾವಲಂಭಿಗಳಾಗಬೇಕು. ಹಾಗೆ ಸ್ವಾವಲಂಭಿಗಳಾಗಲು ನಮ್ಮೊಳಗೆ ಆತ್ಮವಿಶ್ವಾಸ, ಮತ್ತು ಶ್ರಮದ ಅವಶ್ಯಕತೆ ಇದೆ. ಭಾರತವು ಈವರೆಗೆ ಅವಶ್ಯಕ ವಸ್ತುಗಳಿಗೆ ಕೆಲ ವಿದೇಶಿ ವಸ್ತುಗಳ ಮೇಲೆ ಅವಲಂಭಿತವಾಗಿತ್ತು, ಆದರೆ ಇನ್ನು ಮುಂದೆ ಸಧೃಡ ಸ್ವಾವಲಂಭೀ ಭಾರತವನ್ನು ಕಟ್ಟುವುದು ನಮ್ಮೆಲ್ಲರ ಹೊಣೆಯಾಗಿದೆ.  ನಮಗೆ ಬೇಕಾದ ಪ್ರತಿ ಅವಶ್ಯಕ ವಸ್ತುಗಳನ್ನೂ ನಮ್ಮ ದೇಶದೊಳಗೇ ತಯಾರಿಸುವಂತಾಗಬೇಕು ಮತ್ತು ಅವುಗಳನ್ನೇ ನಾವು ಬಳಸುವ ಮೂಲಕ ದೇಶದ ಆರ್ಥಿಕತೆಯನ್ನು ಮುನ್ನಡೆಸಬಹುದಾಗಿದೆ. ಹೀಗೆ ಮುನ್ನಡೆಸಿದಾಗ ನಿರ್ಮಾಣವಾಗುವುದೇ

“ ಆತ್ಮನಿರ್ಭರ ಭಾರತ ”

ಅನಾದಿಕಾಲದಿಂದಲೂ ಭಾರತ ಶ್ರೀಮಂತ ದೇಶ ಕಾರಣ ವಿಶ್ವದೆಲ್ಲಡೆ ಹುಡುಕಿದರೂ ಸಿಗದಷ್ಟು ಸಂಪನ್ಮೂಲ ನಮ್ಮ ದೇಶದಲ್ಲಿದೆ. ನಮ್ಮಲ್ಲೆ ಇರುವ ಸಂಪನ್ಮೂಲಗಳನ್ನು ಬಳಸಿ ನಾವು ನಮಗೆ ಬೇಕಾದ ಅಗತ್ಯ ವಸ್ತುಗಳನ್ನು ತಯಾರಿಸಿಕೊಳ್ಳಬಹುದಾಗಿದೆ.

ಇನ್ನು ಹೀಗೇ ಏಕಾಏಕಿ ಸ್ವಾವಲಂಭಿಗಳಾಗುವೆವು ಎಂದರೂ ಆ ಹಾದಿ ಅಷ್ಟು ಸುಭವಲ್ಲ ಅದಕ್ಕಾಗಿಯೇ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ  ಸಾಕಷ್ಟು ನೆರವು ಘೋಷಿಸಿವೆ.  ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಘೋಷಿಸಿರುವ ಬೃಹತ್ ಪ್ಯಾಕೇಜುಗಳು ದೇಶದ ಉತ್ಸಾಹಿ ಉದ್ಯಮಿಗಳು ಹಾಗೂ ಕೃಷಿಕರಲ್ಲಿ ಆಶಾಭಾವನೆಯನ್ನಂತೂ ಮೂಡಿಸಿವೆ. ರೈತಾಪಿ ವರ್ಗ ಹೊಸ ಮಾರುಕಟ್ಟೆಯ ಕನಸು ಕಾಣುತ್ತಿದ್ದರೆ ಮಧ್ಯಮ ಮತ್ತು ಸಣ್ಣ ಉತ್ಪಾದಕರು ಸ್ವದೇಶಿ ಕಲ್ಪನೆಯನ್ನು ಕೇಳಿ ಆಕರ್ಷಿತರಾಗಿದ್ದಾರೆ. ಹಳೆ ಬೇರು ಹೊಸ ಚಿಗುರು ಎನ್ನುವಂತೆ ನಮ್ಮ ಸಾಂಪ್ರದಾಯಿಕ ಉದ್ಯಮಗಳಿಗೂ ಆಧುನಿಕತೆಯ ಮೆರುಗು ಬರಲಿದೆ. ಅಲ್ಲದೆ ವಿಶ್ವದಾದ್ಯಂತ ಬೇಡಿಕೆ ಪಡೆಯುವ ಮುನ್ಸೂಚನೆಯೂ ಇದೆ.

ಕೋರೋನಾ ಮಹಾ ಮಾರಿಯ ದೆಸೆಯಿಂದ  55 ದಿನಗಳ ಕಾಲ ದೇಶ ಸ್ತಬ್ಧವಾಗಿ ಹೋಗಿತ್ತು ಏನಿಲ್ಲ ನಮ್ಮಲ್ಲಿ ಎಂದು ಆಲೋಚಿಸಿದಾಗ ಎಲ್ಲವೂ ಇದೆ ನಮ್ಮಲ್ಲಿಯೇ ಎಂದು ತೋರಿಸಿ ಕೊಟ್ಟಿದ್ದು ಪಿಪಿಇ ಕಿಟ್ ತಯಾರಿಕೆ. ಹೌದು…!

ಈವರೆಗೆ ಪಿಪಿಇ ಕಿಟ್, ಮಾಸ್ಕ್ ಗಳಿಗಾಗಿ ನೆರೆಯ ಚೀನಾ ಮೇಲೆ ಅವಲಂಭಿತರಾಗಿದ್ದ ನಾವು ಇಂದು ಸ್ವಾವಲಂಭನೆಯತ್ತ ಹೆಜ್ಜೆ ಹಾಕಿ ಯಶಸ್ಸು ಕಂಡಿದ್ದೇವೆ. ಹಾಗೆಯೇ ನಮ್ಮಲ್ಲಿನ ಕಚ್ಚಾವಸ್ತುಗಳನ್ನು ಹೊರ ದೇಶಗಳಿಗೆ ಸಾಗಿಸಿ ಅಲ್ಲಿ ತಯಾರಾದ ವಸ್ತುಗಳನ್ನು ಮತ್ತೆ ಆಮದು ಮಾಡಿಕೊಂಡು ಬಳಸುವ ಕೆಲಸ ಬಿಟ್ಟು, ನಾವೇ ನಮ್ಮಲ್ಲಿಯೇ ತಯಾರಿಕಾ ಘಟಕ ಸ್ಥಾಪಿಸಿಕೊಳ್ಳಬಹುದಲ್ಲವೇ…!? ಆ ಮೂಲಕ ನಾವೂ ಸ್ವಾವಲಂಭಿಗಳಾಗಬಹುದಲ್ಲವೆ…! ಈಗಾಗಲೇ ಇರುವ ಗುಡಿ ಕೈಗಾರಿಕೆಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪ್ರೋತ್ಸಾಹ ನೀಡಿದರೆ ಇಲ್ಲಿಯೇ ವಿಫುಲ ಉದ್ಯೋಗ ಸೃಷ್ಟಿಯೊಂದಿಗೆ ಸ್ವಾವಲಂಭಿ ಭಾರತದ ಕನಸೂ ನನಸಾಗುತ್ತದೆಯಲ್ಲವೇ…!

ನಾವೆಲ್ಲರೂ ಈಗ ಭಾರತದ ಆರ್ಥಿಕತೆ ಬಲುದೊಡ್ಡ ನೆಗೆತ ಕಾಣುವಂತೆ ಯೋಜನೆಗಳನ್ನು ರೂಪಿಸಬೇಕಾಗಿದೆ. ಒಬ್ಬರಿಂದ ಏನೂ ಸಾಧ್ಯವಿಲ್ಲ ಎಂಬ ಹಳೇ ವಾಕ್ಯ ಮರೆತು ನಮ್ಮಿಂದಲೇ ಶುರುವಾಗಲಿ ಬದಲಾವಣೆ ಎನ್ನುವತ್ತ ಹೆಜ್ಜೆ ಹಾಕೋಣ. ಜಾಗತಿಕ ಮಟ್ಟದಲ್ಲಿ ಭಾರತವು ಬೃಹತ್ ಮಾರುಕಟ್ಟೆಯಾಗಲಿ.

 

 

-ಮೇದಿನಿ ಉದಯ್ ಗರುಡಾಚಾರ್

ಸಂಸ್ಥಾಪಕರು ಗರುಡಾ ಫೌಂಡೇಶನ್


-ಮೇದಿನಿ ಉದಯ್ ಗರುಡಾಚಾರ್
ಸಂಸ್ಥಾಪಕರು ಗರುಡಾ ಫೌಂಡೇಶನ್
Share218Tweet136Send
ADVERTISEMENT
ಮೇದಿನಿ ಉದಯ ಗರುಡಾಚಾರ್

ಮೇದಿನಿ ಉದಯ ಗರುಡಾಚಾರ್

Related Posts

UBUNTU; ಮಹಿಳಾ ಉದ್ಯಮಿಗಳ ಉದ್ಯಮಗಳಿಗೆ  ಡಿಜಿಟಲ್ ಟಚ್ – Photos

UBUNTU; ಮಹಿಳಾ ಉದ್ಯಮಿಗಳ ಉದ್ಯಮಗಳಿಗೆ ಡಿಜಿಟಲ್ ಟಚ್ – Photos

by SakhiGeetha Reporter
August 4, 2022
0

ಆಗಸ್ಟ್ 28-29ಕ್ಕೆ ಸಿಇಟಿ: ಜಸ್ಟ್‌ ಪಾಸಾದರೆಲ್ಲರೂ ಬರೆಯಬಹದು ಪರೀಕ್ಷೆ!

ಆಗಸ್ಟ್ 28-29ಕ್ಕೆ ಸಿಇಟಿ: ಜಸ್ಟ್‌ ಪಾಸಾದರೆಲ್ಲರೂ ಬರೆಯಬಹದು ಪರೀಕ್ಷೆ!

by Harini Bengaluru
June 8, 2021
0

ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಅಂಕ ಮಾತ್ರ ಪರಿಗಣನೆ* ಸಿಇಟಿ ಅಂಕಗಳಿಂದ ಮಾತ್ರ ರಾಂಕ್ ನಿರ್ಧಾರ: ಜೂನ್ 15ರಿಂದ ನೋಂದಣಿಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಹತ್ವದ ಪ್ರಕಟಣೆ*...

ಕೊರೊನಾ ದುರಿತ ಕಾಲದಲ್ಲಿ ಬೇಯುತಿವೆ ಬದುಕುಗಳು…!?

ಕೊರೊನಾ ದುರಿತ ಕಾಲದಲ್ಲಿ ಬೇಯುತಿವೆ ಬದುಕುಗಳು…!?

by ಮೇದಿನಿ ಉದಯ ಗರುಡಾಚಾರ್
September 30, 2020
0

ಕೊರೊನಾ ಮಹಾ ಮಾರಿ ಪ್ರಪಂಚಾದ್ಯಂತ ತನ್ನ ಕರಾಳ ಛಾಯೆಯನ್ನು ಹಬ್ಬಿಸುತ್ತಿದೆ. ಇದರಿಂದಾಗಿ ವಿಶ್ವದ ಆರ್ಥಿಕತೆಯೇ ಬುಡಮೇಲಾಗಿದೆ. ಜನಜೀವನ ಚೇತರಿಕೆ ಕಾಣಲು ಇನ್ನೂ ಒಂದೆರಡು ವರ್ಷಗಳೇ ಬೇಕೆನಿಸುತ್ತಿದೆ. ಲಾಕ್...

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕುರಿತಾಗಿ ಒಂದಿಷ್ಟು….!

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕುರಿತಾಗಿ ಒಂದಿಷ್ಟು….!

by Harini Bengaluru
July 24, 2020
0

ಉದ್ಯಮಿಯಾಗೋ ಕನಸನ್ನ ಯಾರು ಬೇಕಾದರೂ ಕಾಣಬಹುದು ಆದರೆ ಒಂದು ಉದ್ಯಮವನ್ನು ಕಟ್ಟಿ ಅದನ್ನು ಸರಿದೂಗಿಸಿಕೊಂಡು ದೀರ್ಘಕಾಲ ನಡೆಸುವುದು ತುಂಬಾ ಕಷ್ಟದ ವಿಷಯ, ಇನ್ವೆಸ್ಟ್ಮೆಂಟ್, ಪ್ರೊಡಕ್ಷನ್. ಮಾರ್ಕೆಟಿಂಗ್ ಎಲ್ಲ...

  • Trending
  • Comments
  • Latest
ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

July 22, 2021
ಕೊರೋನಾ ಮಾರಿಗೆ ಬಲಿಯಾದ  ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

ಕೊರೋನಾ ಮಾರಿಗೆ ಬಲಿಯಾದ ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

May 12, 2021
ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

August 7, 2023
ಪರಮ ವಿಷ್ಣು ಲೋಕ

ಪರಮ ವಿಷ್ಣು ಲೋಕ

4
ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

3
ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

2
ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

September 21, 2023
ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ರಾಜ್ಯಕ್ಕೆ ತುಸು ನಿರಾಳ ನೀಡಿದ ಮಳೆರಾಯ: ಜಲಾಶಯಗಳಲ್ಲಿ ನೀರಿನ ಮಟ್ಟ ಕೊಂಚ ಎರಿಕೆ, ಆದರೂ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ರಾಜ್ಯ!

September 21, 2023
SakhiGeetha Women's Magazine

Copyright © 2021 sakhigeetha

Navigate Site

  • About Us
  • Team
  • Advertise
  • Privacy & Policy
  • Contact

Follow Us

  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
Facebook
Facebook
fb-share-icon
Twitter
Visit Us
Tweet