• Latest
  • Trending
  • All
  • News
  • Business
  • Politics
  • Science
  • World
  • Lifestyle
  • Tech
ಲೋಕದ ಚಿಂತಿ…!

ಲೋಕದ ಚಿಂತಿ…!

June 11, 2020
ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

September 21, 2023
ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ರಾಜ್ಯಕ್ಕೆ ತುಸು ನಿರಾಳ ನೀಡಿದ ಮಳೆರಾಯ: ಜಲಾಶಯಗಳಲ್ಲಿ ನೀರಿನ ಮಟ್ಟ ಕೊಂಚ ಎರಿಕೆ, ಆದರೂ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ರಾಜ್ಯ!

September 21, 2023
ಚಂದ್ರನ ಮೇಲೆ ಪ್ರಗ್ಯಾನ್ ರೋವರ್‌ಗೆ ಎದುರಾಯ್ತು ಕುಳಿ! ಮಾರ್ಗ ಬದಲಿಸಿದ ಇಸ್ರೋ

ಎರಡು ವಾರಗಳ ವಿರಾಮದ ಬಳಿಕ ಚಂದ್ರಯಾನ ಪುನಶ್ಚೇತನ: ಇಸ್ರೊ ಪ್ರಯತ್ನ

September 21, 2023
ಕಾವೇರಿ ವಿವಾದ: ತಮಿಳು ನಾಡು ಅರ್ಜಿ ವಿಚಾರಣೆ ಸೆಪ್ಟೆಂಬರ್ 6ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ಕಾವೇರಿ ಹೋರಾಟಕ್ಕೆ ಧುಮುಕಿದ ಮೊದಲ ಕನ್ನಡ ನಟ ದರ್ಶನ್‌ ತೂಗುದೀಪ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ಸೆ.20ರಂದು ಈ ಎರಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಬರಲಿದೆ; ಉಳಿದ ಕಡೆ ಹಗುರ, ಸಾಧಾರಣ

September 20, 2023
ಕದ್ದು ಮುಚ್ಚಿ ಪ್ರೀತಿ ಮಾಡೋಕೆ ನನಗೆ ಇಷ್ಟವಿಲ್ಲ: ಸ್ಪಷ್ಟನೆ ಕೊಟ್ಟ ಭವ್ಯಾ ಗೌಡ ‘ಗೀತಾ’

ಕದ್ದು ಮುಚ್ಚಿ ಪ್ರೀತಿ ಮಾಡೋಕೆ ನನಗೆ ಇಷ್ಟವಿಲ್ಲ: ಸ್ಪಷ್ಟನೆ ಕೊಟ್ಟ ಭವ್ಯಾ ಗೌಡ ‘ಗೀತಾ’

September 20, 2023
ನಾರ್ಮಲ್ ಡೆಲಿವರಿಯಲ್ಲಿ ತುಂಬಾ ಕಿರುಚಾಟ ಇರುತ್ತೆ ಗಾಬರಿ ಆಗಿಬಿಟ್ಟೆ: ಪತ್ನಿ ಬಗ್ಗೆ ಧ್ರುವ ಸರ್ಜಾ

ನಾರ್ಮಲ್ ಡೆಲಿವರಿಯಲ್ಲಿ ತುಂಬಾ ಕಿರುಚಾಟ ಇರುತ್ತೆ ಗಾಬರಿ ಆಗಿಬಿಟ್ಟೆ: ಪತ್ನಿ ಬಗ್ಗೆ ಧ್ರುವ ಸರ್ಜಾ

September 20, 2023
ಮಾತಿನ ಶೂರ ಮೋದಿ ಎಲ್ಲಿದ್ದಾರೆ? : ಸಿದ್ದರಾಮಯ್ಯ ವ್ಯಂಗ್ಯ

ಜನ ಸಂಪರ್ಕಕ್ಕೆ ವಾಟ್ಸಪ್‌ ಚಾನೆಲ್ ಆರಂಭಿಸಿದ ದೇಶದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ! ನೀವೂ ಸೇರಬಹುದು- ಇಲ್ಲಿದೆ ಲಿಂಕ್‌

September 20, 2023
ಬೆಂಗಳೂರು ಸುತ್ತಲಿನ 75,000 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ! ತನಿಖೆಗೆ ಸಿಎಂ ಆದೇಶ

ಬೆಂಗಳೂರು ಸುತ್ತಲಿನ 75,000 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ! ತನಿಖೆಗೆ ಸಿಎಂ ಆದೇಶ

September 19, 2023
ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

September 19, 2023
ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೇ ಗೊತ್ತಿತ್ತು ಚಕ್ರವರ್ತಿ ಸೂಲಿಬೆಲೆ

ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೇ ಗೊತ್ತಿತ್ತು ಚಕ್ರವರ್ತಿ ಸೂಲಿಬೆಲೆ

September 19, 2023
Sakhigeetha
  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team
No Result
View All Result
Sakhigeetha
No Result
View All Result
Home ಕಾಫಿ with ಸಾಹಸಿ ಕನ್ನಡಿಗ

ಲೋಕದ ಚಿಂತಿ…!

by ಮಹದೇವ ಪ್ರಸಾದ್ - (M D P)
June 11, 2020
in ಕಾಫಿ with ಸಾಹಸಿ ಕನ್ನಡಿಗ
274 3
0
ಲೋಕದ ಚಿಂತಿ…!
539
SHARES
1.5k
VIEWS
Share on FBShare on TwitterShare on whatsapp
0
0







ಕಾಫಿ with MDP

ಮೊನ್ನೆ ದೆಹಲಿಯಲ್ಲಿ ಆಗುತ್ತಿರುವ ಗಲಾಟೆಯನ್ನು ನೋಡಿ ನಮ್ಮ ಸಿಬ್ಬಂದಿ ವರ್ಗದವರ ಯೋಗಕ್ಷೇಮ ವಿಚಾರಿಸಲು ಕರೆಮಾಡಿದೆವು,”ಇಲ್ಲಿ ಯಾವ ಗಲಾಟೆಯು ಇಲ್ಲ…ಇದರ್ ಸಬ್ ಟೀಕ್ ಹೈ “ಎಂದ ನಮ್ಮ ಸಹೋದ್ಯೋಗಿ ಪ್ರಕಾಶ್ ದರ್ಗಾರ್.ಆದರೆ ಇಲ್ಲಿ ದೆಹಲಿಯೇ ಹತ್ತಿ ಉರಿಯುತ್ತಿದೆ ಎನ್ನುವ ಹಾಗೆ ಬಿತ್ತರವಾಗುತ್ತಿದೆ, ನಮಗಂತೂ ಇದೆಲ್ಲ ಏತಕ್ಕಾಗಿ, ಎನ್ನುವುದೇ ಅರ್ಥವಾಗುವುದಿಲ್ಲ, ಈಗಂತು ನಮ್ಮ ಸಂಸ್ಥೆಯ ವ್ಯಾಪಾರ ವಹಿವಾಟು ಎಲ್ಲಾ ರಾಜ್ಯಗಳಲ್ಲು ವಿಸ್ತರಿಸಿದೆ, ಅಡಿಗೆಗೆ ಬೇಕಾದ ಸಾಮಾನುಗಳನ್ನು ಪೂರೈಸಲು ಒಬ್ಬ ಫ್ರಾಂಕ್ಲಿನ್ ಬೇಕು,ನಮ್ಮ ಮಳಿಗೆಗಳನ್ನು ವಿನ್ಯಾಸಗೊಳಿಸಲು ಒಬ್ಬ ಇಬ್ರಾಹಿಮ್ ಬೇಕು,ಎಲ್ಲಾ ಭಾಷೆಯ,ಧರ್ಮದ, ಜಾತಿಯ ನಾವುಗಳು ಹೀಗೆ ಇನ್ನು ಹತ್ತು ಹಲವಾರು ವಿಷಯಗಳಿಗೆ ಒಬ್ಬರಿಗೊಬ್ಬರು ಹೊಂದಿಕೊಂಡಿದ್ದೇವೆ, ಅನ್ಯೋನ್ಯವಾಗಿ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದ್ದೇವೆ ಎಂದೂ ಕೂಡ ನಾವೆಲ್ಲಾ ಬೇರೆಯವರೆಂದೆನಿಸಿಲ್ಲ, ಆದರೆ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ಮಾತ್ರ ದೇಶದೆಲ್ಲಡೆ ದ್ವೇಷ,ದೊಂಬಿ,ಅತ್ಯಾಚಾರ,ರೋಗ,ಪ್ರಳಯ,ಕೊಲೆ, ಸುಲಿಗೆ,ಧರ್ಮ, ಜಾತಿ,ರಾಜಕಾರಣ ಇಂತಹ ವಿಷಯಗಳೆ ದಿನ ಪೂರ್ತಿ ಬಿತ್ತರವಾಗುತ್ತವೆ, ಎಲ್ಲಾ ರಾಜ್ಯಗಳನ್ನು ಭೇಟಿ ಕೊಡುವ ನಮಗೆ ಇಂತಹ ಯಾವ ವಿಷಯಗಳು ನಮ್ಮ ಅನುಭವಕ್ಕೆ ಬಂದಿಲ್ಲ,!ಹಾಗಾದರೆ ನಾವೇ ಕುರುಡರೆ !ತಿಳಿಯದು, ನನಗಂತೂ ಪತ್ರಿಕೆ ಮತ್ತು ಟಿವಿ ವಾರ್ತೆಗಳನ್ನು ನೋಡಲು ನಿಲ್ಲಿಸಿದ ಮೇಲೆ ಅಹಾ! ನಮ್ಮ ದೇಶ ಎಷ್ಟು ಶಾಂತವಾಗಿದೆ ಎಂದೆನಿಸಿದೆ,ಅದಕ್ಕೆ ದೊಡ್ಡವರು ಹೇಳಿರುವುದು ‘ನಾವು ನೋಡುವ ದೃಷ್ಟಿ ಬದಲಾಗಬೇಕೆಂದು’! ಆದರೆ ಇದೆಲ್ಲಾ ಏತಕ್ಕಾಗಿ ಆಗುತ್ತಿದೆ, ಯಾರಿಗೋಸ್ಕರ,! ನನಗನ್ನಿಸಿದ್ದು ಇಷ್ಟೆ ಕೆಲವೇಮಂದಿಯ ಸ್ವಾರ್ಥ ಸಾಧನೆಗಾಗಿ ಹಾಗು ಮತ ಕ್ರೋಢೀಕರಣದ ಒಂದು ಪಗಡೆ ಆಟ ಅಷ್ಟೆ,!

ಧರ್ಮ, ಜಾತಿ,ಭಾಷೆ, ಎಡ,ಬಲ ಎಂಬ ವಿಚಿತ್ರ ನಂಬಿಕೆಗಳನ್ನು ನಮ್ಮ ತಲೆಯಲ್ಲಿ ತುಂಬಿ,ನೀರೆರೆದು ಪೋಷಿಸಿ, ನಮ್ಮಗಳ ನಡುವೆ ದ್ವೇಷದ ವಾತವರಣವನ್ನು ಕಾಪಾಡಿಕೊಳ್ಳುತ್ತಾರೆ.ಅದನ್ನು ನಂಬಿದ ನಾವು ಒಬ್ಬರಿಗೊಬ್ಬರು ಹೊಡೆದಾಡಿ ಪ್ರಾಣವನ್ನು ಕಳೆದುಕೊಳ್ಳುತೇವೆ,ನಮ್ಮ ಮೂರ್ಖತನವನ್ನು ನೋಡಿ ಅವರು ನಗುತಿರುತ್ತಾರೆ,!!
ಅವರ ದೃಷ್ಟಿಯಲ್ಲಿ ನಾವು ಮೂಲಭೂತ ಸಮಸ್ಯೆ, ಅಭಿವೃದ್ಧಿ, ಭ್ರಷ್ಟಾಚಾರ, ಆರ್ಥಿಕತೆ,ವಿದ್ಯೆ,ಸಾರಿಗೆ ನೀರಾವರಿ, ರೈತ, ಕೃಷಿ, ನಿರುದ್ಯೋಗ,ರಕ್ಷಣೆ ಇಂತಹ ಹತ್ತು ಹಲವಾರು ನಿಜವಾದ ಸಮಸ್ಯೆಗಳಿಗೆ ಯಾವುದೇ ಚಳವಳಿಗಳಾಗಬಾರದು,ಇಂತಹ ವಿಷಯಗಳಿಗೆ ನಡೆದ ಯಾವ ಚಳವಳಿಗಳನ್ನು ಮುಂದುವರಿಯಲು ಬಿಟ್ಟಿಲ್ಲ!!.

ನಮ್ಮ ಕುರುಡು
ಅಭಿಮಾನದ
ಪೊರೆಯನ್ನು ಕಳಚಿ ನೋಡಿದರೆ ಮಾತ್ರ
ಎಲ್ಲರಿಗೂ ಒಳಿತಾಗುವುದು..

-ಮಹದೇವ್ ಪ್ರಸಾದ್

Share216Tweet135Send
ADVERTISEMENT
ಮಹದೇವ ಪ್ರಸಾದ್ - (M D P)

ಮಹದೇವ ಪ್ರಸಾದ್ - (M D P)

Related Posts

ನಗುನಗು ನೀ ನಗು……

ನಗುನಗು ನೀ ನಗು……

by ಮಹದೇವ ಪ್ರಸಾದ್ - (M D P)
February 9, 2021
0

ಕಷ್ಟ ,ಬಡತನಗಳೇನೇ ಇದ್ದರೂ ಲವಲವಿಕೆಯಿಂದ ತಮಾಷೆಯಾಗಿ ತನ್ನ ಜೊತೆಯವರಿಗೂ ನೋವಾಗದ ಹಾಗೆ ತಮಾಷೆ ಮಾಡಿಕೊಂಡು ಮಹತ್ವಾಕಾಂಕ್ಷೆಯಿಂದ ಹೇಗೆ ಎತ್ತರಕ್ಕೆ ಬೆಳೆಯಬಹುದು ಎಂದು ನಾಗಶೇಖರ್ ನೋಡಿ ಕಲಿಯಬೇಕು,ನನ್ನ ಹೈಸ್ಕೂಲ್...

ಬಂದದ್ದೆಲ್ಲಾ ಬರಲಿ…!

ಬಂದದ್ದೆಲ್ಲಾ ಬರಲಿ…!

by ಮಹದೇವ ಪ್ರಸಾದ್ - (M D P)
February 6, 2021
0

2020 ಮಾರ್ಚ್ 21 ರ ವರೆಗೆ ಎಲ್ಲವೂ ಸರಿಯಾಗಿಯೇ ನಡೆದು ಕೊಂಡು ಹೋಗುತ್ತಿತ್ತು,ಇದ್ದಕ್ಕಿದ್ದ ಹಾಗೆ, ಯಾವುದೇ ಸುಳಿವನ್ನು ನೀಡದೆ,ಲಾಕ್ ಡೌನ್ ಎಂಬ ಸಿಡಿಲು ಬಡಿಯಿತು!!,, ಪ್ರತಿದಿನವೂ ಲಕ್ಷಾಂತರ...

ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ,……!

ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ,……!

by ಮಹದೇವ ಪ್ರಸಾದ್ - (M D P)
February 4, 2021
0

ಪ್ರಮುಖ ಘಟನೆಗಳು ,ತಿರುವುಗಳು,ಸೋಲು ಗೆಲುವುಗಳು,ಹಾದಿಯಲ್ಲಿ ಸಿಕ್ಕಂತ ಪ್ರಮುಖ ವ್ಯಕ್ತಿಗಳು ಮಾತ್ರ ಆಗಾಗ ನೆನಪಿಸಿಕೊಳ್ಳುತ್ತೇವೆ ಮತ್ತು ಬೇರೆಯವರು ಕೂಡ ಗುರುತಿಸುತ್ತಾರೆ.ಆದರೆ ಪ್ರತಿ ಘಟನೆಯ ನಡುವಿನ ಅಂತರ ಕೆಲವೊಮ್ಮೆ ಒಂದು...

ನವನಾರೀ ಶಕ್ತಿ ವಿಶೇಷ: IPS ಅಧಿಕಾರಿ ರೂಪಾ ಮುದ್ಗಿಲ್ ರವರ ಸಂದರ್ಶನ

ನವನಾರೀ ಶಕ್ತಿ ವಿಶೇಷ: IPS ಅಧಿಕಾರಿ ರೂಪಾ ಮುದ್ಗಿಲ್ ರವರ ಸಂದರ್ಶನ

by ಹರಿಣಿ ಸಿದ್ದಾಪುರಪಾಳ್ಯ ವೆಂಕಟೇಗೌಡ
October 24, 2020
1

ಸಧೃಡ ಸಮಾಜ ನಿರ್ಮಾಣವಾಗಬೇಕಾದಲ್ಲಿ ಸಮಾಜದ ಅರ್ಧದಷ್ಟು ಪ್ರಮಾಣದಲ್ಲಿರುವ ಮಹಿಳೆಯರೂ ಸಧೃಡರಾಗಬೇಕು. ಮಹಿಳಾ ಸಬಲೀಕರಣದ ಕುರಿತಾಗಿ ಸಾಕಷ್ಟು ಯೋಜನೆಗಳು ರೂಪುಗೊಳ್ಳುತ್ತಿದ್ದರೂ ಸಹ ಮಹಿಳೆಯರು ಎಲ್ಲಾ ರಂಗದಲ್ಲೂ ತಮ್ಮನ್ನು ತಾವು...

  • Trending
  • Comments
  • Latest
ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

July 22, 2021
ಕೊರೋನಾ ಮಾರಿಗೆ ಬಲಿಯಾದ  ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

ಕೊರೋನಾ ಮಾರಿಗೆ ಬಲಿಯಾದ ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

May 12, 2021
ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

August 7, 2023
ಪರಮ ವಿಷ್ಣು ಲೋಕ

ಪರಮ ವಿಷ್ಣು ಲೋಕ

4
ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

3
ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

2
ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

September 21, 2023
ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ರಾಜ್ಯಕ್ಕೆ ತುಸು ನಿರಾಳ ನೀಡಿದ ಮಳೆರಾಯ: ಜಲಾಶಯಗಳಲ್ಲಿ ನೀರಿನ ಮಟ್ಟ ಕೊಂಚ ಎರಿಕೆ, ಆದರೂ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ರಾಜ್ಯ!

September 21, 2023
SakhiGeetha Women's Magazine

Copyright © 2021 sakhigeetha

Navigate Site

  • About Us
  • Team
  • Advertise
  • Privacy & Policy
  • Contact

Follow Us

  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
Facebook
Facebook
fb-share-icon
Twitter
Visit Us
Tweet