• Latest
  • Trending
  • All
  • News
  • Business
  • Politics
  • Science
  • World
  • Lifestyle
  • Tech
ಲೈಫು ಹಿಂಗೇನೇ…..

ಲೈಫು ಹಿಂಗೇನೇ…..

November 13, 2020
ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

September 21, 2023
ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ರಾಜ್ಯಕ್ಕೆ ತುಸು ನಿರಾಳ ನೀಡಿದ ಮಳೆರಾಯ: ಜಲಾಶಯಗಳಲ್ಲಿ ನೀರಿನ ಮಟ್ಟ ಕೊಂಚ ಎರಿಕೆ, ಆದರೂ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ರಾಜ್ಯ!

September 21, 2023
ಚಂದ್ರನ ಮೇಲೆ ಪ್ರಗ್ಯಾನ್ ರೋವರ್‌ಗೆ ಎದುರಾಯ್ತು ಕುಳಿ! ಮಾರ್ಗ ಬದಲಿಸಿದ ಇಸ್ರೋ

ಎರಡು ವಾರಗಳ ವಿರಾಮದ ಬಳಿಕ ಚಂದ್ರಯಾನ ಪುನಶ್ಚೇತನ: ಇಸ್ರೊ ಪ್ರಯತ್ನ

September 21, 2023
ಕಾವೇರಿ ವಿವಾದ: ತಮಿಳು ನಾಡು ಅರ್ಜಿ ವಿಚಾರಣೆ ಸೆಪ್ಟೆಂಬರ್ 6ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ಕಾವೇರಿ ಹೋರಾಟಕ್ಕೆ ಧುಮುಕಿದ ಮೊದಲ ಕನ್ನಡ ನಟ ದರ್ಶನ್‌ ತೂಗುದೀಪ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ಸೆ.20ರಂದು ಈ ಎರಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಬರಲಿದೆ; ಉಳಿದ ಕಡೆ ಹಗುರ, ಸಾಧಾರಣ

September 20, 2023
ಕದ್ದು ಮುಚ್ಚಿ ಪ್ರೀತಿ ಮಾಡೋಕೆ ನನಗೆ ಇಷ್ಟವಿಲ್ಲ: ಸ್ಪಷ್ಟನೆ ಕೊಟ್ಟ ಭವ್ಯಾ ಗೌಡ ‘ಗೀತಾ’

ಕದ್ದು ಮುಚ್ಚಿ ಪ್ರೀತಿ ಮಾಡೋಕೆ ನನಗೆ ಇಷ್ಟವಿಲ್ಲ: ಸ್ಪಷ್ಟನೆ ಕೊಟ್ಟ ಭವ್ಯಾ ಗೌಡ ‘ಗೀತಾ’

September 20, 2023
ನಾರ್ಮಲ್ ಡೆಲಿವರಿಯಲ್ಲಿ ತುಂಬಾ ಕಿರುಚಾಟ ಇರುತ್ತೆ ಗಾಬರಿ ಆಗಿಬಿಟ್ಟೆ: ಪತ್ನಿ ಬಗ್ಗೆ ಧ್ರುವ ಸರ್ಜಾ

ನಾರ್ಮಲ್ ಡೆಲಿವರಿಯಲ್ಲಿ ತುಂಬಾ ಕಿರುಚಾಟ ಇರುತ್ತೆ ಗಾಬರಿ ಆಗಿಬಿಟ್ಟೆ: ಪತ್ನಿ ಬಗ್ಗೆ ಧ್ರುವ ಸರ್ಜಾ

September 20, 2023
ಮಾತಿನ ಶೂರ ಮೋದಿ ಎಲ್ಲಿದ್ದಾರೆ? : ಸಿದ್ದರಾಮಯ್ಯ ವ್ಯಂಗ್ಯ

ಜನ ಸಂಪರ್ಕಕ್ಕೆ ವಾಟ್ಸಪ್‌ ಚಾನೆಲ್ ಆರಂಭಿಸಿದ ದೇಶದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ! ನೀವೂ ಸೇರಬಹುದು- ಇಲ್ಲಿದೆ ಲಿಂಕ್‌

September 20, 2023
ಬೆಂಗಳೂರು ಸುತ್ತಲಿನ 75,000 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ! ತನಿಖೆಗೆ ಸಿಎಂ ಆದೇಶ

ಬೆಂಗಳೂರು ಸುತ್ತಲಿನ 75,000 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ! ತನಿಖೆಗೆ ಸಿಎಂ ಆದೇಶ

September 19, 2023
ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

September 19, 2023
ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೇ ಗೊತ್ತಿತ್ತು ಚಕ್ರವರ್ತಿ ಸೂಲಿಬೆಲೆ

ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೇ ಗೊತ್ತಿತ್ತು ಚಕ್ರವರ್ತಿ ಸೂಲಿಬೆಲೆ

September 19, 2023
Sakhigeetha
  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team
No Result
View All Result
Sakhigeetha
No Result
View All Result
Home ಅಲೆಮಾರಿ

ಲೈಫು ಹಿಂಗೇನೇ…..

by ಮಹದೇವ ಪ್ರಸಾದ್ - (M D P)
November 13, 2020
in ಅಲೆಮಾರಿ
262 2
0
ಲೈಫು ಹಿಂಗೇನೇ…..
514
SHARES
1.5k
VIEWS
Share on FBShare on TwitterShare on whatsapp
+1
0

ನಾಲ್ಕನೇ ತರಗತಿಯಲ್ಲಿದ್ದೆ ಎನ್ನುವ ನೆನಪು, ಯಾವುದಾದರು ಮ್ಯೂಸಿಕ್ ಇನ್ಷ್ರುಮೆಂಟ್ ಕಲಿಯಬೇಕೆಂಬ ಆಸೆ,ಹಳ್ಳಿಯಲ್ಲಿ ಇಂತಹ ವಿಷಯಗಳಿಗೆ ಅವಕಾಶಗಳಿರಲಿಲ್ಲ,ಇದೇ ಸಂದರ್ಭ ಊರಿನಲ್ಲಿ ಆಗತಾನೆ ಒಂದು ಹೊಸ ಮಠ ಪ್ರಾರಂಭವಾಯಿತು, ಮಠದಲ್ಲಿ ಹಾರ್ಮೊನಿಯಮ್ ಕಲಿತಿದ್ದ ಒಬ್ಬ ಅಂಧ ಸ್ವಾಮೀಜಿಗಳು ಉಳಿದುಕೊಂಡು ಆಗಾಗ ಭಜನೆ ಕಾರ್ಯಗಳನ್ನು ನಡೆಸುತ್ತಿದ್ದರು,ನನಗೂ ಹಾರ್ಮೊನಿಯಮ್ಮ ಕಲಿಸಲು ಅವರನ್ನು ಒಪ್ಪಿಸಿದೆ. ಒಂದು ದಿನ ಕಲಿಯುತ್ತಿರುವುದನ್ನು ನೋಡಿದ ನಮ್ಮ ತಾತ ನನ್ನನ್ನು ಮತ್ತು ಸ್ವಾಮೀಜಿಯವರನ್ನು ಗದರಿಸಿ, “ಇಂತಹದ್ದನ್ನು ಮಕ್ಕಳಿಗೆ ಕಲಿಸಬಾರದು “ಎಂದರುಹಾಡು ಮತ್ತು ನಾಟಕಗಳನ್ನು ಕಲಿತರೆ ಓದದೆಯೇ ಮಕ್ಕಳು ಹಾಳಾಗುತ್ತಾರೆ ಎನ್ನುವುದು ಅವರ ಅಭಿಪ್ರಾಯ, ತಾತನೆಂದರೆ ಹೆದರುತ್ತಿದ್ದ ನಾವು ಮುಂದೆ ಆ ಊರಿನಲ್ಲಿ ಇಂತಹ ವಿಷಯಗಳ ಕಲಿಯುವುದೇ ನಿಲ್ಲಿಸಿದೆವು,ಮುಂದೆ ಹೈಸ್ಕೂಲ್ ಮತ್ತು ಕಾಲೇಜು ವ್ಯಾಸಂಗ ಮಳವಳ್ಳಿಯಲ್ಲಿ ಮುಂದುವರಿಯಿತು,ಈ ದಿನಗಳಲ್ಲಿ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು,ಮ್ಯೂಸಿಕ್ ಇನ್ಸ್ಟ್ರುಮೆಂಟ್ ಕಲಿಯುವ ಅವಕಾಶ ಒದಗಿ ಬರಲಿಲ್ಲ,ಈಗಾಗಲೇ ಹೇಳಿರುವ ಹಾಗೆ Bsc midterm ಮುಗಿಸಿ,ಆರು ತಿಂಗಳು ಬೆಂಗಳೂರಿನಲ್ಲಿ ಉಳಿಯುವ ಅವಕಾಶ ದೊರೆಯಿತು, ರಾಜಾಜಿನಗರದ ವರಮಹಾಲಕ್ಷ್ಮಿ ನರ್ಸಿಂಗ್ ಹೋಂ ಹಿಂಭಾಗದ ರೂಂ ನಲ್ಲಿ,ಸ್ನೇಹಿತರ ಜೊತೆ ಇದ್ದ ನನಗೆ ಕೆಲಸವು ಇಲ್ಲದೆಮುಂದೇನು ಮಾಡಬೇಕೆಂದು ತಿಳಿಯದೆ ಶೂನ್ಯ ಭಾವನೆಯಲ್ಲಿ ಬೀದಿ ನೋಡುತ್ತಾ ಕುಳಿತಿರಬೇಕಾದರೆ,ಪಕ್ಕದ ಮನೆಯ ಒಂದು ಸಣ್ಣ ಹುಡುಗಿ ರಂಜಿನಿ voilin ಹಿಡಿದುಕೊಂಡು ಹೋಗುತ್ತಿದ್ದಳು,”ಎಲ್ಲಿಗೆ ಹೋಗುತ್ತಿರುವುದೆಂದು” ಕೇಳಿದೆ,”voilin ಕ್ಲಾಸ್ಗೆ ಹೋಗುತ್ತಿದ್ದೇನೆ ಅಂಕಲ್” ಎಂದಿತು,”ನಾನು ನಿನ್ನ ಕ್ಲಾಸ್ಗೆ ಸೇರಿ ಕೊಳ್ಳಬಹುದೆ” ಎಂದು ಕೇಳಿದೆ,ನಾನು ತಮಾಷೆಗೆ ಕೇಳುತಿದ್ದೇನೆ ಎನ್ನಿಸಿರಬೇಕು,”ಜೊತೆಯಲ್ಲಿ ಬನ್ನಿ ಕರೆದುಕೊಂಡು ಹೋಗುತ್ತೇನೆ “ಎಂದಳು,ಎದ್ದು ಹೊರಟೆ ಬಿಟ್ಟೆ, ರಾಜಾಜಿನಗರದ ಫಸ್ಟ್ ಬ್ಲಾಕ್ ನಲ್ಲಿರುವ ಮನೆ,ಗಾಯತ್ರಿ ಎನ್ನುವ ಟೀಚರ್, ಸೇರಿಸಿಕೊಳ್ಳಲು ಒಪ್ಪಿಕೊಂಡು, ‘ಲಂಭೋದರ ಲಕುಮಿಕರ’ ಎನ್ನುವ ಹಾಡಿನಿಂದ ತರಗತಿಗಳು ಶುರುವಾಯಿತು, ಮೊದಮೊದಲು ಸ್ವಲ್ಪ ನಾಚಿಕೆ ಎನ್ನಿಸಿದರು,ತಪ್ಪೇನು ಎಂದು ಕೊಂಡು ಮುದುವರೆಸಿದೆ. ಇನ್ನು ರೂಂನಲ್ಲಿದ್ದ ಕಸಿನ್ ಜಗದೀಶ, ನಾಗರಾಜ ಪ್ರಕಾಶ ಅಂತು,”ನೀನು ಬಂದಿರುವುದು ಏತಕ್ಕೆ ಮಾಡುತ್ತಿರುವುದೇನು” ಎಂದು ನಗುವವರೆ ,”ಬೆಂಗಳೂರಿನಲ್ಲಿ ಕುಳಿತು ನಾನೇನು ಮಾಡಲಿ ಏನೋ ಒಂದು ನಾನು ಮಾಡಬೇಕೆನ್ನುವುದು” ನನ್ನ ಸಮಜಾಯಿಷಿ ಅವರುಗಳ ಹತ್ತಿರವೇ ಸಾಲಮಾಡಿ ಕ್ಲಾಸ್ ಫೀಸ್ ಭರಿಸುತ್ತಿದ್ದೆ,ಆದರೆ ಆರು ತಿಂಗಳ ನಂತರ ಮೈಸೂರಿನಲ್ಲಿ Msc ಸಿಕ್ಕಿದ ಕಾರಣ ಬೆಂಗಳೂರು ಬಿಡಬೇಕಾಯಿತು, ಇಷ್ಟು ದಿವಸ ಕಲಿತಿದ್ದೇನೆ ಇಲ್ಲಿಯೂ ನಿಲ್ಲಿಸಬಾರದೆನಿಸಿ, ವಿದ್ಯಾರಣ್ಯಪುರದಲ್ಲಿ ನಾಗರತ್ನ ಎಂಬ ಟೀಚರ್ ಹುಡುಕಿ ಮಾನಸ ಗಂಗೋತ್ರಿಯ ಹಾಸ್ಟಲ್ನಿಂದ ಸೈಕಲ್ ತುಳಿದುಕೊಂಡು voilin ಕ್ಲಾಸ್ಗೆ ಹೋಗಿ ಬರುತ್ತಿದ್ದೆ, ಮುಂದೆ ಆರೇಳು ತಿಂಗಳ ನಂತರ ಹಲವಾರು ಒತ್ತಡ ಮತ್ತು ಹಣಕಾಸಿನ ತೊಂದರೆಯಿಂದ ಕೊನೆಗೆ ನನ್ನ ಆಶಯ ಪೂರ್ತಿ ಮಾಡದೆ ನಿಲ್ಲಿಸಬೇಕಾಯಿತು,ಇದರಿಂದ ಒಂದಷ್ಟು ಒಳ್ಳೆಯ ನೆನಪುಗಳು ಮತ್ತು ಅನುಭವ ಬಿಟ್ಟರೆ, ಪ್ರಯತ್ನವನ್ನಾದರು ಮಾಡಿದೆ ಎನ್ನುವ ತೃಪ್ತಿ, ಈ ಕಾರಣಕ್ಕೋ ಏನೋ ಇಂದಿಗೂ ಮಕ್ಕಳು ತೋರಿಸುವ ಇಂತಹ ಆಸಕ್ತಿಗಳನ್ನು ಪೋಷಿಸುತ್ತ ಬಂದಿದ್ದೇನೆ…ಲೈಫು ತುಂಬಾ ಚಿಕ್ಕದು ಅನ್ನಿಸಿದ್ದನ್ನು ಮಾಡಲುಮೀನಾ ಮೇಷ ಎಣಿಸುತ್ತಾ ಕುಳಿತರೆ ನಾವು ಯಾವುದನ್ನು ಮಾಡುವುದಿಲ್ಲ.

Share206Tweet129Send
ADVERTISEMENT
ಮಹದೇವ ಪ್ರಸಾದ್ - (M D P)

ಮಹದೇವ ಪ್ರಸಾದ್ - (M D P)

Related Posts

ಅನ್ನದಾತ ಅನಾಥನಾಗುವ ಮುನ್ನ……. ಅನ್ನಕ್ಕಾಗಿ ನಾವು ಪರದಾಡುವ ಮುನ್ನ……

ಅನ್ನದಾತ ಅನಾಥನಾಗುವ ಮುನ್ನ……. ಅನ್ನಕ್ಕಾಗಿ ನಾವು ಪರದಾಡುವ ಮುನ್ನ……

by Harini Bengaluru
December 23, 2022
0

ನಾವೆಲ್ಲರೂ ನೆನಪಿಡಬೇಕಾದ - ಪ್ರೀತಿಯಿಂದ - ಹೃದಯದಾಳದಿಂದ ಕೃತಜ್ಞತೆ ಸಲ್ಲಿಸಬೇಕಾದ ಅತ್ಯಂತ ಮಹತ್ವದ ದಿನ………. ದೀರ್ಘವಾದರು ತಿನ್ನುವ ಅನ್ನಕ್ಕೆ - ರೈತರಿಗೆ ಪ್ರತಿ ವಂದನೆ ಸಲ್ಲಿಸಲು -...

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-38

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-38

by ಧರ್ಮೇದ್ರ ಕುಮಾರ್ ಅರೇನಹಳ್ಳಿ
May 16, 2021
0

ಬಿಚ್ಚುಗತ್ತಿ ಭರಮಣ್ಣ ನಾಯಕ...  ಸಾಕ್ಷಾತ್ ಮೃತ್ಯುವಿನಂತೆ ಎದುರು ನಿಂತ ಭರಮಣ್ಣ ನಾಯಕನನ್ನು ನೋಡಿ ಒಂದು ಕ್ಷಣ ಎದೆ ಧಸಕ್ಕೆಂದಿತು... ಭರಮಣ್ಣನೇನೂ ಮೇಲೆರಗಲು ಬಂದವನಂತಿರಲಿಲ್ಲ... ಆದರೆ... ಅವನ ಮುಖವೇನೋ...

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-37

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-37

by ಧರ್ಮೇದ್ರ ಕುಮಾರ್ ಅರೇನಹಳ್ಳಿ
May 15, 2021
0

ಅವನ ಜೊತೆಗಾರರೂ ಏನು ಕಡಿಮೆಯವರಲ್ಲ... ಖಾನ್ ಜಾದ್ ಖಾನ್ , ಮುರಾದ್ ಖಾನ್ ಕಾಮ್ ಭಕ್ಷ್ ಎಲ್ಲರೂ ಒಬ್ಬರನ್ನೊಬ್ಬರು ಮೀರಿಸುವ ಕಲಿವೀರರೇ... ಇಂಥ ಅತಿರಥ ಮಹಾರಥರನ್ನೇ ಮುಂಚೂಣಿ...

ಭಾರತದ ದೊಡ್ಡ ನಾಗರ ಶಿಲ್ಪ…

ಭಾರತದ ದೊಡ್ಡ ನಾಗರ ಶಿಲ್ಪ…

by Harini Bengaluru
May 13, 2021
0

ಪುರಾಣ ಪ್ರಸಿದ್ಧ ಕ್ಷೇತ್ರಗಳನ್ನು ಮತ್ತಷ್ಟು ಮೆರುಗುಗೊಳಿಸುವ ಪ್ರಯತ್ನಗಳು ಇತ್ತೀಚೆಗೆ ಬಹಳ ನಡೆಯುತ್ತಿದೆ. ಅಂತಹ ಪ್ರಯತ್ನಕ್ಕೊಂದು ಸೇರ್ಪಡೆ ತೆಲಂಗಾಣದ ಕರೀಂನಗರ್ ನಿಂದ ವೇಮುಲವಾಡ ಗೆ ಹೋಗುವ ದಾರಿಯಲ್ಲಿ 5...

  • Trending
  • Comments
  • Latest
ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

July 22, 2021
ಕೊರೋನಾ ಮಾರಿಗೆ ಬಲಿಯಾದ  ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

ಕೊರೋನಾ ಮಾರಿಗೆ ಬಲಿಯಾದ ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

May 12, 2021
ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

August 7, 2023
ಪರಮ ವಿಷ್ಣು ಲೋಕ

ಪರಮ ವಿಷ್ಣು ಲೋಕ

4
ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

3
ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

2
ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

September 21, 2023
ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ರಾಜ್ಯಕ್ಕೆ ತುಸು ನಿರಾಳ ನೀಡಿದ ಮಳೆರಾಯ: ಜಲಾಶಯಗಳಲ್ಲಿ ನೀರಿನ ಮಟ್ಟ ಕೊಂಚ ಎರಿಕೆ, ಆದರೂ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ರಾಜ್ಯ!

September 21, 2023
SakhiGeetha Women's Magazine

Copyright © 2021 sakhigeetha

Navigate Site

  • About Us
  • Team
  • Advertise
  • Privacy & Policy
  • Contact

Follow Us

  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
Facebook
Facebook
fb-share-icon
Twitter
Visit Us
Tweet