ಕೊರೋನಾ ದುರಿತ ಕಾಲದಲ್ಲಿ ಬಡವರ ಹಸಿವಿಂಗಿಸಲು ಇದೇ ಸೋಮವಾರದಿಂದ ಸಂಚಾರಿ ಅಪ್ಪಾಜಿ ಕ್ಯಾಂಟೀನ್ ಶುರುವಾಗಲಿದೆ ಎಂದು ಮಾಜಿ ವಿದಾನಪರಿಷತ್ ಸದಸ್ಯರು ಹಾಗೂ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರು ಅಪ್ಪಾಜಿ ಕ್ಯಾಂಟೀನ್ ರೂವಾರಿಗಳೂ ಆಗಿರುವ ಶ್ರೀಯುತ ಟಿ ಎ ಶರವಣರವರು ತಿಳಿಸಿದ್ದಾರೆ.
ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಅವರ ಮನೆ ಮೇಲೆ ED ದಾಳಿ ನಡೆಸಿದ್ದು, ಚಿಂಚೋಳಿ ತಾಲೂಕಿನ ಚಂದಾಪುರ ಗ್ರಾಮದಲ್ಲಿ ರೇಡ್ ಮಾಡಿದೆ. ED ಅಧಿಕಾರಿಗಳು ಖಾಸಗಿ ಇನ್ನೋವಾ ಕಾರುಗಳಲ್ಲಿ ಬಂದಿದ್ದು, ಮಹತ್ವದ ದಾಖಲೆಯನ್ನು ವಶಕ್ಕೆ ಪಡೆದಿದ್ದಾರೆ...
ಬಿಲ್ಡರ್ ಮನೆಯಲ್ಲಿ 42 ಕೋಟಿ ಸಿಕ್ಕ ಪ್ರಕರಣದಕ್ಕೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿ, ಈ ಹಣಕ್ಕೂ ರಾಜಕೀಯಕ್ಕೂ ಸಂಬಂಧ ಇದೆ. ಬಿಲ್ಡರ್ಗಳೂ ರಾಜಕಾರಣಿಗಳಿಗೂ ನಂಟಿದೆ, ಇವತ್ತು ಬಾಕಿ...
ನಾಲ್ಕು ಮಂದಿ ಒಂದು ಚಿನ್ನದ ಅಂಗಡಿಗೆ ನುಗ್ಗಿ ದರೋಡೆಗೆ ಸಂಬಂಧಪಟ್ಟಂತ ಒಂದು ಪ್ರಕರಣದಲ್ಲಿ ಪೊಲೀಸರು ಒಬ್ಬನ ಬೇಟೆಯಾಡಿದ್ದಾರೆ. ದರೋಡೆಯ ಭಯಾನಕ ದೃಶ್ಯ ಹೇಗಿತ್ತು ಎಂದರೆ ಹೃದಯ ನಡುಗುತ್ತದೆ. ಸ್ವಲ್ಪ ವ್ಯತ್ಯಾಸವಾಗಿದ್ದರೂ ಮಾಲೀಕ...