• Latest
  • Trending
  • All
  • News
  • Business
  • Politics
  • Science
  • World
  • Lifestyle
  • Tech
ಚೇರಿನ ಬೆಲೆ ಗೊತ್ತಿಲ್ಲ ನಿನಗೆ; ಡಿಕೆಶಿ

ಚೇರಿನ ಬೆಲೆ ಗೊತ್ತಿಲ್ಲ ನಿನಗೆ; ಡಿಕೆಶಿ

August 13, 2021
ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಮನೆ ಮೇಲೆ ED ದಾಳಿ..!

ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಮನೆ ಮೇಲೆ ED ದಾಳಿ..!

October 20, 2023
ಗಾಜಾ ಮೇಲೆ ರಾಕೆಟ್, ಬಾಂಬ್ ದಾಳಿ.. ಹಮಾಸ್ ವಿರುದ್ಧ ತಾವು ಗೆಲ್ಲುವುದಾಗಿ ಹಠಕ್ಕೆ ಇಳಿದಿರುವ ಇಸ್ರೇಲ್

ಗಾಜಾ ಮೇಲೆ ರಾಕೆಟ್, ಬಾಂಬ್ ದಾಳಿ.. ಹಮಾಸ್ ವಿರುದ್ಧ ತಾವು ಗೆಲ್ಲುವುದಾಗಿ ಹಠಕ್ಕೆ ಇಳಿದಿರುವ ಇಸ್ರೇಲ್

October 20, 2023
ನಾನಿ ನಟನೆಯ ಹಾಯ್ ನಾನ್ನ ಸಿನಿಮಾದ ಟೀಸರ್ ರಿಲೀಸ್…ಅಪ್ಪ ಮಗಳ ಬಾಂಧವ್ಯದ ಜೊತೆಗೊಂದು ಪ್ರೀತಿಯ ಪಯಣ..

ನಾನಿ ನಟನೆಯ ಹಾಯ್ ನಾನ್ನ ಸಿನಿಮಾದ ಟೀಸರ್ ರಿಲೀಸ್…ಅಪ್ಪ ಮಗಳ ಬಾಂಧವ್ಯದ ಜೊತೆಗೊಂದು ಪ್ರೀತಿಯ ಪಯಣ..

October 15, 2023
ಬೆಚ್ಚಿ ಬೀಳಿಸಲು ಬರುತ್ತಿದೆ “ಬಸ್ರಿಕಟ್ಟೆ” ಯುವ ನಿರ್ದೇಶಕ ವೈಭವ್ ಕಣ್ಣಲ್ಲಿ ಹಾರರ್ ಕಥನ

ಬೆಚ್ಚಿ ಬೀಳಿಸಲು ಬರುತ್ತಿದೆ “ಬಸ್ರಿಕಟ್ಟೆ” ಯುವ ನಿರ್ದೇಶಕ ವೈಭವ್ ಕಣ್ಣಲ್ಲಿ ಹಾರರ್ ಕಥನ

October 15, 2023
‘ನವರಸ ನಟನ ಅಕಾಡೆಮಿ’ಯಲ್ಲಿ ನವೆಂಬರ್’ನಿಂದ ಹೊಸ ಬ್ಯಾಚ್ ಶುರು

‘ನವರಸ ನಟನ ಅಕಾಡೆಮಿ’ಯಲ್ಲಿ ನವೆಂಬರ್’ನಿಂದ ಹೊಸ ಬ್ಯಾಚ್ ಶುರು

October 15, 2023
ಸ್ಪಾರ್ಕ್ ಲೈಫ್’ ಸಿನಿಮಾದ ಟ್ರೇಲರ್ ಅನಾವರಣ..ನ.17ಕ್ಕೆ ವಿಶ್ವಾದ್ಯಂತ ತೆಲುಗಿನ ಯುವ ನಟ ವಿಕ್ರಾಂತ್ ಚಿತ್ರದ ದಿಬ್ಬಣ

ಸ್ಪಾರ್ಕ್ ಲೈಫ್’ ಸಿನಿಮಾದ ಟ್ರೇಲರ್ ಅನಾವರಣ..ನ.17ಕ್ಕೆ ವಿಶ್ವಾದ್ಯಂತ ತೆಲುಗಿನ ಯುವ ನಟ ವಿಕ್ರಾಂತ್ ಚಿತ್ರದ ದಿಬ್ಬಣ

October 15, 2023
ಬಿಲ್ಡರ್ ಮನೆಯಲ್ಲಿ 42 ಕೋಟಿ ಸಿಕ್ಕ ಹಣಕ್ಕೂ ರಾಜಕೀಯಕ್ಕೂ ಸಂಬಂಧ ಇದೆ : ಡಾ.ಅಶ್ವಥ್ ನಾರಾಯಣ್ ಸ್ಫೋಟಕ ಹೇಳಿಕೆ..!

ಬಿಲ್ಡರ್ ಮನೆಯಲ್ಲಿ 42 ಕೋಟಿ ಸಿಕ್ಕ ಹಣಕ್ಕೂ ರಾಜಕೀಯಕ್ಕೂ ಸಂಬಂಧ ಇದೆ : ಡಾ.ಅಶ್ವಥ್ ನಾರಾಯಣ್ ಸ್ಫೋಟಕ ಹೇಳಿಕೆ..!

October 13, 2023
ಮೈಸೂರಿನ ಟೌನ್ ಹಾಲ್ ಬಳಿ ಮಹಿಷ ಉತ್ಸವ..!

ಮೈಸೂರಿನ ಟೌನ್ ಹಾಲ್ ಬಳಿ ಮಹಿಷ ಉತ್ಸವ..!

October 13, 2023
ಚಿನ್ನದ ಅಂಗಡಿಗೆ ನುಗ್ಗಿ ದರೋಡೆ ಪ್ರಕರಣ : ನಾಲ್ವರಲ್ಲಿ ಒಬ್ಬನನ್ನು ಬಂಧಿಸಿರುವ ಪೊಲೀಸರು..!

ಚಿನ್ನದ ಅಂಗಡಿಗೆ ನುಗ್ಗಿ ದರೋಡೆ ಪ್ರಕರಣ : ನಾಲ್ವರಲ್ಲಿ ಒಬ್ಬನನ್ನು ಬಂಧಿಸಿರುವ ಪೊಲೀಸರು..!

October 13, 2023
ಭಾರತೀಯ ತೆಂಗು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕಬ್ಬಳಿ ರಂಗೇಗೌಡ ನಿಧನ

ಭಾರತೀಯ ತೆಂಗು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕಬ್ಬಳಿ ರಂಗೇಗೌಡ ನಿಧನ

October 11, 2023
ನಟ ಯಶ್ನ್ನು ಲೇವಡಿ ಮಾಡಿದ ತೆಲುಗು ನಟ ರವಿತೇಜ.. ವೇಸ್ಟ್ ನಟ ಎಂದು ಟೀಕಿಸಿದ ಮಾಸ್ ಮಹಾರಾಜ..!

ನಟ ಯಶ್ನ್ನು ಲೇವಡಿ ಮಾಡಿದ ತೆಲುಗು ನಟ ರವಿತೇಜ.. ವೇಸ್ಟ್ ನಟ ಎಂದು ಟೀಕಿಸಿದ ಮಾಸ್ ಮಹಾರಾಜ..!

October 11, 2023
ಬೆಳಗಾವಿ DHO ಕಚೇರಿ ಆವರಣದಲ್ಲಿ ಸಿಬ್ಬಂದಿಗಳ ಎಣ್ಣೆ ಪಾರ್ಟಿ.. ಎಲ್ಲೆಡೆ ವೈರಲ್ ಆಗುತ್ತಿದೆ ವಿಷಯ

ಬೆಳಗಾವಿ DHO ಕಚೇರಿ ಆವರಣದಲ್ಲಿ ಸಿಬ್ಬಂದಿಗಳ ಎಣ್ಣೆ ಪಾರ್ಟಿ.. ಎಲ್ಲೆಡೆ ವೈರಲ್ ಆಗುತ್ತಿದೆ ವಿಷಯ

October 11, 2023
Sakhigeetha
  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team
No Result
View All Result
Sakhigeetha
No Result
View All Result
Home News

ಚೇರಿನ ಬೆಲೆ ಗೊತ್ತಿಲ್ಲ ನಿನಗೆ; ಡಿಕೆಶಿ

by ರೋಹಿಣಿ ರಂಗವಲ್ಲಿ ಸುತೆ
August 13, 2021
in News, ಸಖೀ ಸುದ್ದಿ
263 3
0
ಚೇರಿನ ಬೆಲೆ ಗೊತ್ತಿಲ್ಲ ನಿನಗೆ; ಡಿಕೆಶಿ
517
SHARES
1.5k
VIEWS
Share on FBShare on TwitterShare on whatsapp
0
0

ಚೇರಿನ ಬೆಲೆ ಗೊತ್ತಿಲ್ಲ ನಿನಗೆ; ಡಿಕೆಶಿ
ಕೆಪಿಸಿಸಿ ಕಾರ್ಯ ಅದ್ಯಕ್ಷ ರಾಗಿ ಪದಗ್ರಹಣ ಮಾಡುತ್ತಿರುವ ವೇಳೆ ಕೆಪಿಸಿಸಿ ಅಧ್ಯಕ್ಷ ರಕ್ಷಾ ರಾಮಯ್ಯಗೆ ಚೇರಿನ ಬೆಲೆ ಗೊತ್ತಿಲ್ಲ ನಿನಗೆ ಹೋಗಿ ಕುಳಿತಕೊಳ್ಳಯ್ಯ ಎಂದು ಸಲಹೆ ನೀಡಿದ್ದಾರೆ.

ಭಾಷಣ ಮುಂದುವರಿಸಿದ ಡಿಕೆಶಿ ನಾವು ಚೇರಿಗಾಗಿ ಕಚ್ಚಾಡುತ್ತಿದ್ದೆವೆ, ಚೇರಿನ ಬೆಲೆ ತಿಳಿದುಕೋ ಎಂದರು. ಹಾಗೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿ ಗೆದ್ದವರಿಗೆ ಹಾಗೂ ಸೋತವರು ಕೂಡ ನಾಯಕರೇ ನಿಮ್ಮಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದು ತಿಳಿಸಿದರು.

ರಕ್ಷಾ ರಾಮಯ್ಯ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು. ನಾನು ಸದಾ ಒಂದು ಮಾತು ಹೇಳುತ್ತಿರುತ್ತೇನೆ.. ಮನುಷ್ಯನ ಹುಟ್ಟು ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದೇ ಮುಖ್ಯ ಎಂದು.

ಇಂದು ಪ್ರತಿಯೊಬ್ಬ ವ್ಯಕ್ತಿ ಕೂಡ ಮುಖ್ಯ. ನಮ್ಮ ಧೃವನಾರಾಯಣ್ ಅವರು ಒಂದು ಮತದಿಂದ ಗೆಲುವು ಸಾಧಿಸಿದ್ದರು. ಅವಕಾಶ ಯಾವಾಗಲೂ ಸಿಗಲ್ಲ. ಇತ್ತೀಚೆಗೆ ಬೆಳಗಾವಿ ಚುನಾವಣೆಯಲ್ಲಿ ಪ್ರತಿ ಬೂತ್ ನಲ್ಲಿ ಒಂದೆರಡು ಮತಗಳು ಹೆಚ್ಚಾಗಿದ್ದರೂ ಈ ರಾಜ್ಯದಲ್ಲಿ ಇತಿಹಾಸ ಸೃಷ್ಟಿಯಾಗುತ್ತಿತ್ತು. ಪ್ರಜಾಪ್ರಭುತ್ವದಲ್ಲಿ 49 ಬಂದರೂ ಶೂನ್ಯ, 51 ಬಂದರೆ ಶತಕ ಇದ್ದಂತೆ.

ನೂತನ ತಲೆಮಾರಿನ ನಾಯಕರನ್ನು ಆರಿಸಬೇಕು. ನನಗೂ ಈ ಬಗ್ಗೆ ಆದೇಶ ಇದೆ. ಹೀಗಾಗಿ ನೀವು ನಾಯಕರಾಗಿ ಬೆಳೆಯಲು ಸಿದ್ಧರಾಗಿ. ನೀವು ಪ್ರತಿ ಕಾಲೇಜು, ಹಳ್ಳಿಗೆ ಹೋಗಬೇಕು.

ನಾವು ಡಿಜಿಟಲ್ ಯೂಥ್ ಬಗ್ಗೆ ಮಾತನಾಡುತ್ತೇವೆ. ಇದು ಮತ ನೀಡುವುದಿಲ್ಲ. ಆದರೆ ನಮ್ಮ ಆಚಾರ-ವಿಚಾರ, ಪಕ್ಷದ ಕಾರ್ಯಕ್ರಮವನ್ನು ಜನರಿಗೆ ತಲುಪಿಸಬೇಕು.

ಮನಮೋಹನ್ ಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರದ ಕಾರ್ಯಕ್ರಮಗಳನ್ನು ನಾವು ಜನರಿಗೆ ಮುಟ್ಟಿಸಿದ್ದರೆ ನಾವು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ವಿಫಲರಾಗುತ್ತಿರಲಿಲ್ಲ. ಪ್ರತಿ ಬೂತ್ ನಲ್ಲಿ ತಂಡ ರಚನೆಯಾಗಬೇಕು. ಮಾಧ್ಯಮಗಳು ನಮ್ಮನ್ನು ಬೆಂಬಲಿಸುತ್ತವೋ ಇಲ್ಲವೋ ಗೊತ್ತಿಲ್ಲ. ನಿಮ್ಮದೇ ಆದ ಜನ, ತಂಡ ಇರಬೇಕು.

ಈ ದೇಶದಲ್ಲಿ ವಿದ್ಯಾವಂತ, ಬುದ್ಧಿವಂತರು ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಪ್ರಜ್ಞಾವಂತರಿರಬೇಕು. ನಾವು ಈ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಅದು ಇಬ್ಬರಿಂದ ಮಾತ್ರ ಸಾಧ್ಯ. ಒಂದು ಮಹಿಳೆಯರು, ಮತ್ತೊಂದು ಯುವಕರು. ಇವರಿಬ್ಬರು ದೇಶದಲ್ಲಿ ಬದಲಾವಣೆ ತರಲು ಸಾಧ್ಯ.

ಈ ಇಬ್ಬರಿಗಾಗಿ ಒಂದು ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಯುವಕರನ್ನು ಪ್ರತಿ ಹಳ್ಳಿ ಹಾಗೂ ಬೂತ್ ಗಳಿಗೆ ಕಳುಹಿಸಿ. ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಸರ್ಕಾರ ನಿಮಗೆ ಏನು ಮಾಡಿದೆ? ಉದ್ಯೋಗ, ಊಟ, ಮನೆ ಕೊಟ್ಟಿದ್ದಾರಾ..? ಬೆಲೆ, ಹಣದುಬ್ಬರ ಇಳಿಸಿದ್ದಾರಾ..? ನಾವು 60 ವರ್ಷದಲ್ಲಿ ಏನೂ ಮಾಡಿಲ್ಲ ಎಂದು ಹೇಳುತ್ತಾರೆ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಜನರಿಗೆ ಗೊತ್ತಿದೆ. ಈ ದೇಶಕ್ಕೆ ಕಾಂಗ್ರೆಸ್ ಏನು ಮಾಡಿದೆ ಎಂಬುದು.

ನಿನ್ನೆ ಕಳೆದುಹೋಗಿದೆ, ಅದು ನಿಮ್ಮ ಕೈಗೆ ಮತ್ತೆ ಸಿಗದ ಇತಿಹಾಸ. ನಾಳೆ ಎಂಬುದು ಭವಿಷ್ಯ. ನಾವು ಇರುತ್ತೇವೋ, ಇಲ್ಲವೋ ಗೊತ್ತಿಲ್ಲ. ಆದರೆ ಇಂದು ಎಂಬುದು ನಿಮ್ಮ ಕೈಯಲ್ಲಿದೆ. ಆ ದಿನವನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ಹೇಗೆ ಮುಡಿಪಿಟ್ಟಿದ್ದೇನೆ ಎಂಬುದು ಮುಖ್ಯ.

ದೆಹಲಿಯಲ್ಲಿ 74ನೇ ತಿದ್ದುಪಡಿ ವಿಚಾರದ ಬಗ್ಗೆ ಚರ್ಚೆ ಮಾಡುವಾಗ, ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಅವರು ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ತುಂಬಿದ್ದರು. ಆ ಸಮಯದಲ್ಲಿ ನಾನು ಇದು ಯಾಕೆ, ಅದರ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದೆ. ಆಗ ರಾಜೀವ್ ಗಾಂಧಿ ಅವರು, ಈ ಹಿಂದೆ ಕಾಲೇಜು ಚುನಾವಣೆಗಳು ನಡೆದು ನಾಯಕರು ಹುಟ್ಟಿಕೊಳ್ಳುತ್ತಿದ್ದರು. ಆದರೆ ಈಗ ಈ ತಿದ್ದುಪಡಿಯಿಂದ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರನ್ನು ಬೆಳೆಸಲು ಅವಕಾಶವಿದೆ. ಹೀಗಾಗಿ ಇಲ್ಲಿ ಮೀಸಲಾತಿ ನೀಡಬೇಕು. ಎಲ್ಲ ಸಮಾಜದವರು, ಮಹಿಳೆಯರು ಹಾಗೂ ಯುವಕರಿಗೆ ಅವಕಾಶ ಸಿಗಬೇಕು. ನಾಯಕರನ್ನು ಬೆಳೆಸುವವನು ನಿಜವಾದ ನಾಯಕ, ಹಿಂಬಾಲಕರನ್ನು ಬೆಳೆಸುವವನಲ್ಲ ಎಂದು ಹೇಳಿದ್ದರು.

ನೀವು ಬರುತ್ತಿದ್ದಂತೆ ವಿಧಾನಸೌಧ ನೋಡಬೇಡಿ. ನಾನು ಮೊದಲು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ. ವಿಲಾಸ್ ರಾವ ದೇಶ್ ಮುಖ್ ಪಂಚಾಯ್ತಿ ಮುಖ್ಯಸ್ಥರಾಗಿದ್ದರು. ಜವಾಹರಲಾಲ್ ನೆಹರೂ ಅವರು ಮುನ್ಸಿಪಲ್ ಅಧ್ಯಕ್ಷರಾಗಿದ್ದರು. ಕೆಂಗಲ್ ಹನುಮಂತಯ್ಯ ಅವರು ಬೆಂಗಳೂರು ಮುನ್ಸಿಪಲ್ ಸದಸ್ಯರಾಗಿದ್ದವರು. ರಾಮಲಿಂಗಾರೆಡ್ಡಿ ರೆಡ್ಡಿ ಅವರು ಕಾರ್ಪೊರೇಟರ್ ಆಗಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ನೀವು ಕೆಳ ಹಂತದಿಂದ ಒಂದೊಂದೇ ಹೆಜ್ಜೆ ಇಡಬೇಕು.

Tags: #kpcc #mahilacongress #sathish_jarakiholi #belagam #gokakCongressD K ShivakumarDKshiRaksha ramayyasiddaramaiahಕರ್ನಾಟಕ ರಾಜಕೀಯಕಾಂಗ್ರೆಸ್ಕೆಪಿಸಿಸಿಡಿ ಕೆ ಶಿವಕುಮಾರ್ಡಿಕೆಶಿರಕ್ಷಾ ರಾಮಯ್ಯ
Share207Tweet129Send
ADVERTISEMENT
ರೋಹಿಣಿ ರಂಗವಲ್ಲಿ ಸುತೆ

ರೋಹಿಣಿ ರಂಗವಲ್ಲಿ ಸುತೆ

Related Posts

ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಮನೆ ಮೇಲೆ ED ದಾಳಿ..!

ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಮನೆ ಮೇಲೆ ED ದಾಳಿ..!

by ರೋಹಿಣಿ ರಂಗವಲ್ಲಿ ಸುತೆ
October 20, 2023
0

ಕಲಬುರಗಿ ಕಾಂಗ್ರೆಸ್​ ಮುಖಂಡ ಬಾಬುರಾವ್ ಪಾಟೀಲ್ ಅವರ ಮನೆ ಮೇಲೆ ED ದಾಳಿ ನಡೆಸಿದ್ದು, ಚಿಂಚೋಳಿ ತಾಲೂಕಿನ ಚಂದಾಪುರ ಗ್ರಾಮದಲ್ಲಿ ರೇಡ್​ ಮಾಡಿದೆ. ED ಅಧಿಕಾರಿಗಳು ಖಾಸಗಿ ಇನ್ನೋವಾ ಕಾರುಗಳಲ್ಲಿ ಬಂದಿದ್ದು, ಮಹತ್ವದ ದಾಖಲೆಯನ್ನು ವಶಕ್ಕೆ ಪಡೆದಿದ್ದಾರೆ...

ಗಾಜಾ ಮೇಲೆ ರಾಕೆಟ್, ಬಾಂಬ್ ದಾಳಿ.. ಹಮಾಸ್ ವಿರುದ್ಧ ತಾವು ಗೆಲ್ಲುವುದಾಗಿ ಹಠಕ್ಕೆ ಇಳಿದಿರುವ ಇಸ್ರೇಲ್

ಗಾಜಾ ಮೇಲೆ ರಾಕೆಟ್, ಬಾಂಬ್ ದಾಳಿ.. ಹಮಾಸ್ ವಿರುದ್ಧ ತಾವು ಗೆಲ್ಲುವುದಾಗಿ ಹಠಕ್ಕೆ ಇಳಿದಿರುವ ಇಸ್ರೇಲ್

by ರೋಹಿಣಿ ರಂಗವಲ್ಲಿ ಸುತೆ
October 20, 2023
0

ಇಸ್ರೇಲ್ ಈಗ ಗಾಜಾ ಮೇಲೆ ರಾಕೆಟ್​ ಮತ್ತು ಬಾಂಬ್​​​​ ದಾಳಿ ನಡೆಸಿದೆ. ಈ ಬಾರಿ ಹಮಾಸ್​ ಮೇಲೆ ಗೆದ್ದೇ ತೀರಬೇಕು ಎಂದು ಇಸ್ರೇಲ್​​ ಪಣ ತೊಟ್ಟಿದೆ. ಬೈಡನ್​​ ಹಮಾಸ್​...

ಬಿಲ್ಡರ್ ಮನೆಯಲ್ಲಿ 42 ಕೋಟಿ ಸಿಕ್ಕ ಹಣಕ್ಕೂ ರಾಜಕೀಯಕ್ಕೂ ಸಂಬಂಧ ಇದೆ : ಡಾ.ಅಶ್ವಥ್ ನಾರಾಯಣ್ ಸ್ಫೋಟಕ ಹೇಳಿಕೆ..!

ಬಿಲ್ಡರ್ ಮನೆಯಲ್ಲಿ 42 ಕೋಟಿ ಸಿಕ್ಕ ಹಣಕ್ಕೂ ರಾಜಕೀಯಕ್ಕೂ ಸಂಬಂಧ ಇದೆ : ಡಾ.ಅಶ್ವಥ್ ನಾರಾಯಣ್ ಸ್ಫೋಟಕ ಹೇಳಿಕೆ..!

by ರೋಹಿಣಿ ರಂಗವಲ್ಲಿ ಸುತೆ
October 13, 2023
0

ಬಿಲ್ಡರ್​​​ ಮನೆಯಲ್ಲಿ 42 ಕೋಟಿ ಸಿಕ್ಕ ಪ್ರಕರಣದಕ್ಕೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಡಾ.ಅಶ್ವಥ್​​​ ನಾರಾಯಣ್​​ ಪ್ರತಿಕ್ರಿಯಿಸಿ, ಈ ಹಣಕ್ಕೂ ರಾಜಕೀಯಕ್ಕೂ ಸಂಬಂಧ ಇದೆ. ಬಿಲ್ಡರ್​ಗಳೂ ರಾಜಕಾರಣಿಗಳಿಗೂ ನಂಟಿದೆ, ಇವತ್ತು ಬಾಕಿ...

ಚಿನ್ನದ ಅಂಗಡಿಗೆ ನುಗ್ಗಿ ದರೋಡೆ ಪ್ರಕರಣ : ನಾಲ್ವರಲ್ಲಿ ಒಬ್ಬನನ್ನು ಬಂಧಿಸಿರುವ ಪೊಲೀಸರು..!

ಚಿನ್ನದ ಅಂಗಡಿಗೆ ನುಗ್ಗಿ ದರೋಡೆ ಪ್ರಕರಣ : ನಾಲ್ವರಲ್ಲಿ ಒಬ್ಬನನ್ನು ಬಂಧಿಸಿರುವ ಪೊಲೀಸರು..!

by ರೋಹಿಣಿ ರಂಗವಲ್ಲಿ ಸುತೆ
October 13, 2023
0

ನಾಲ್ಕು ಮಂದಿ ಒಂದು ಚಿನ್ನದ ಅಂಗಡಿಗೆ ನುಗ್ಗಿ ದರೋಡೆಗೆ ಸಂಬಂಧಪಟ್ಟಂತ ಒಂದು ಪ್ರಕರಣದಲ್ಲಿ ಪೊಲೀಸರು ಒಬ್ಬನ ಬೇಟೆಯಾಡಿದ್ದಾರೆ. ದರೋಡೆಯ ಭಯಾನಕ ದೃಶ್ಯ ಹೇಗಿತ್ತು ಎಂದರೆ ಹೃದಯ ನಡುಗುತ್ತದೆ. ಸ್ವಲ್ಪ ವ್ಯತ್ಯಾಸವಾಗಿದ್ದರೂ ಮಾಲೀಕ...

  • Trending
  • Comments
  • Latest
ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

July 22, 2021
ಕೊರೋನಾ ಮಾರಿಗೆ ಬಲಿಯಾದ  ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

ಕೊರೋನಾ ಮಾರಿಗೆ ಬಲಿಯಾದ ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

May 12, 2021
ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

August 7, 2023
ಪರಮ ವಿಷ್ಣು ಲೋಕ

ಪರಮ ವಿಷ್ಣು ಲೋಕ

4
ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

3
ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

2
ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಮನೆ ಮೇಲೆ ED ದಾಳಿ..!

ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಮನೆ ಮೇಲೆ ED ದಾಳಿ..!

October 20, 2023
ಗಾಜಾ ಮೇಲೆ ರಾಕೆಟ್, ಬಾಂಬ್ ದಾಳಿ.. ಹಮಾಸ್ ವಿರುದ್ಧ ತಾವು ಗೆಲ್ಲುವುದಾಗಿ ಹಠಕ್ಕೆ ಇಳಿದಿರುವ ಇಸ್ರೇಲ್

ಗಾಜಾ ಮೇಲೆ ರಾಕೆಟ್, ಬಾಂಬ್ ದಾಳಿ.. ಹಮಾಸ್ ವಿರುದ್ಧ ತಾವು ಗೆಲ್ಲುವುದಾಗಿ ಹಠಕ್ಕೆ ಇಳಿದಿರುವ ಇಸ್ರೇಲ್

October 20, 2023
ನಾನಿ ನಟನೆಯ ಹಾಯ್ ನಾನ್ನ ಸಿನಿಮಾದ ಟೀಸರ್ ರಿಲೀಸ್…ಅಪ್ಪ ಮಗಳ ಬಾಂಧವ್ಯದ ಜೊತೆಗೊಂದು ಪ್ರೀತಿಯ ಪಯಣ..

ನಾನಿ ನಟನೆಯ ಹಾಯ್ ನಾನ್ನ ಸಿನಿಮಾದ ಟೀಸರ್ ರಿಲೀಸ್…ಅಪ್ಪ ಮಗಳ ಬಾಂಧವ್ಯದ ಜೊತೆಗೊಂದು ಪ್ರೀತಿಯ ಪಯಣ..

October 15, 2023
SakhiGeetha Women's Magazine

Copyright © 2021 sakhigeetha

Navigate Site

  • About Us
  • Team
  • Advertise
  • Privacy & Policy
  • Contact

Follow Us

  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
Facebook
Facebook
fb-share-icon
Twitter
Visit Us
Tweet