• Latest
  • Trending
  • All
  • News
  • Business
  • Politics
  • Science
  • World
  • Lifestyle
  • Tech
ಶೋಭನ  ಸಂವತ್ಸರ : ವರ್ಷ ಭವಿಷ್ಯ

ಶೋಭನ ಸಂವತ್ಸರ : ವರ್ಷ ಭವಿಷ್ಯ

March 26, 2023
ಅರ್ಥ ಕಳೆದುಕೊಳ್ಳುತ್ತಿದೆಯಾ ಚುನಾವಣಾ ವ್ಯವಸ್ಥೆ…?  ಹಗ್ಗ ಹರಿಯುವುದಿಲ್ಲ… ಕೋಲು ಮುರಿಯುವುದಿಲ್ಲ.

BJP ಬೋರಲು ಮಲಗಲು ಕಾರಣಗಳು:ಒಂದು ವಿಶ್ಲೇಷಣೆ

May 13, 2023
ಅರ್ಥ ಕಳೆದುಕೊಳ್ಳುತ್ತಿದೆಯಾ ಚುನಾವಣಾ ವ್ಯವಸ್ಥೆ…?  ಹಗ್ಗ ಹರಿಯುವುದಿಲ್ಲ… ಕೋಲು ಮುರಿಯುವುದಿಲ್ಲ.

ಅರ್ಥ ಕಳೆದುಕೊಳ್ಳುತ್ತಿದೆಯಾ ಚುನಾವಣಾ ವ್ಯವಸ್ಥೆ…? ಹಗ್ಗ ಹರಿಯುವುದಿಲ್ಲ… ಕೋಲು ಮುರಿಯುವುದಿಲ್ಲ.

April 25, 2023
ಕರ್ನಾಟಕ ವಿಧಾನಸಭಾ ಚುನಾವಣೆಗೆ ಡೇಟ್ ಫಿಕ್ಸ್ ; ಒಂದೇ ಹಂತದಲ್ಲಿ ಮತದಾನ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಡೇಟ್ ಫಿಕ್ಸ್ ; ಒಂದೇ ಹಂತದಲ್ಲಿ ಮತದಾನ

March 29, 2023
ಐಪಿಎಸ್ ಡಿ ರೂಪಾ ಮುದ್ಗಿಲ್ ಪ್ರಶ್ನೆಗಳಿಗೆ ಉತ್ತರಿಸ್ತಾರಾ  ರೋಹಿಣಿ ಸಿಂಧೂರಿ

ಐಪಿಎಸ್ ಡಿ ರೂಪಾ ಮುದ್ಗಿಲ್ ಪ್ರಶ್ನೆಗಳಿಗೆ ಉತ್ತರಿಸ್ತಾರಾ ರೋಹಿಣಿ ಸಿಂಧೂರಿ

February 19, 2023
‘ಸಾಕ್ಷಾತ್ಕಾರ’ ನಟಿ ಜಮುನಾ ಇನ್ನಿಲ್ಲ

నటి జమున ఇక లేరు

January 27, 2023
‘ಸಾಕ್ಷಾತ್ಕಾರ’ ನಟಿ ಜಮುನಾ ಇನ್ನಿಲ್ಲ

‘ಸಾಕ್ಷಾತ್ಕಾರ’ ನಟಿ ಜಮುನಾ ಇನ್ನಿಲ್ಲ

January 27, 2023
Demand for increase in reservation for Vokkaliga community; have discussed with Chief Minister: Health Minister Dr K Sudhakar

Congress didn’t like Anil Antony’s tweet because he spoke in the interest of the country: Health Minister Dr.K.Sudhakar

January 25, 2023
ಬೆಂಗಳೂರು ಮತ್ತು ಮೈಸೂರು ಹೆದ್ದಾರಿ ಕಾರಿಡಾರ್‌ಗೆ – ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರ ಮಹಾ ಸ್ವಾಮೀಜಿಗಳ ಹೆಸರನ್ನು ನಾಮಕರಣ ಮಾಡುವಂತೆ ಒಕ್ಕಲಿಗ ಯುವ ಬ್ರಿಗೇಡ್ ನಿಂದ ಒತ್ತಾಯ.

ಬೆಂಗಳೂರು ಮತ್ತು ಮೈಸೂರು ಹೆದ್ದಾರಿ ಕಾರಿಡಾರ್‌ಗೆ – ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರ ಮಹಾ ಸ್ವಾಮೀಜಿಗಳ ಹೆಸರನ್ನು ನಾಮಕರಣ ಮಾಡುವಂತೆ ಒಕ್ಕಲಿಗ ಯುವ ಬ್ರಿಗೇಡ್ ನಿಂದ ಒತ್ತಾಯ.

January 25, 2023
Demand for increase in reservation for Vokkaliga community; have discussed with Chief Minister: Health Minister Dr K Sudhakar

ಆರೋಗ್ಯ ಇಲಾಖೆಯ ಮೂರು ವರ್ಷದ ಖರ್ಚಿನ ಪ್ರತಿ ಪೈಸೆಯ ಲೆಕ್ಕ ಕೊಡುತ್ತೇನೆ, ತನಿಖೆ ಮಾಡಿಸಲಿ: ಸಚಿವ ಡಾ.ಕೆ.ಸುಧಾಕರ್‌ರಿಂದ ಸಿದ್ದರಾಮಯ್ಯನವರಿಗೆ ಸವಾಲು

January 25, 2023
VISL ಕಾರ್ಖಾನೆಯನ್ನು ಸ್ಥಗಿತಗೊಳಿಸದಂತೆ ಪ್ರಧಾನಿ ಮೋದಿ ಯವರಿಗೆ  ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮನವಿ

VISL ಕಾರ್ಖಾನೆಯನ್ನು ಸ್ಥಗಿತಗೊಳಿಸದಂತೆ ಪ್ರಧಾನಿ ಮೋದಿ ಯವರಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮನವಿ

January 22, 2023
Session of State Legislature from tomorrow ; SC/ST reservation bill to be tabled: CM Bommai

ಮುಂಬರುವ ಬಜೆಟ್ ನಲ್ಲಿ ನೇಕಾರರಿಗೆ ಇನ್ನಷ್ಟು ಬೆಂಬಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

January 22, 2023
” ಪ್ರತಿಷ್ಠಿತ KWAA ಪ್ರಶಸ್ತಿ ಸಮಾರಂಭದ ಸಂಭ್ರಮದ ಕ್ಷಣಗಳು”

” ಪ್ರತಿಷ್ಠಿತ KWAA ಪ್ರಶಸ್ತಿ ಸಮಾರಂಭದ ಸಂಭ್ರಮದ ಕ್ಷಣಗಳು”

December 27, 2022
Sakhigeetha
  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team
No Result
View All Result
Sakhigeetha
No Result
View All Result
Home ರಾಶಿಫಲ

ಶೋಭನ ಸಂವತ್ಸರ : ವರ್ಷ ಭವಿಷ್ಯ

by SakhiGeetha Reporter
March 26, 2023
in ರಾಶಿಫಲ
268 3
0
ಶೋಭನ  ಸಂವತ್ಸರ : ವರ್ಷ ಭವಿಷ್ಯ
527
SHARES
1.5k
VIEWS
Share on FBShare on TwitterShare on whatsapp
0
-1

ಭವಿಷ್ಯವನ್ನು  ತಿಳಿಯಲು  ಯುಗಾದಿ ಹಾಗೂ ಮಕರ ಸಂಕ್ರಮಣ ಯೋಗ್ಯ ದಿನಗಳಾಗಿರುತ್ತವೆ. ಒಂದು ಇಡೀ  ವರ್ಷದ ಫಲ  ಗುರುತಿಸಬಹುದು.  ರವಿ, ಮಂಗಲ, ಬುಧ, ಶುಕ್ರ  ಸ್ಥಾನ ಪಲ್ಲಟ ಹೊಂದಿದಾಗ ಬದಲಾವಣೆ ನೋಡಬಹುದು. ಶನಿ, ರಾಹು, ಕೇತು, ಗುರು ಇವು ದೀರ್ಘ  ಅವಧಿಯ ಪರಿಣಾಮ ಬೀರುತ್ತವೆ.

ಶನಿ ಬದಲಾವಣೆಗೆ 30 ತಿಂಗಳು, ರಾಹು ಕೇತು 18 ತಿಂಗಳು, ಗುರು 12 ತಿಂಗಳು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಅಸ್ತೋದಯ ಮತ್ತು ವಕ್ರಿ ಅವಧಿ ಸಹ ಇರುತ್ತದೆ. ಈ  ಎಲ್ಲ ಎಚ್ಚರಿಕೆ ಅಂಶ ಹಿನ್ನಲೆಯಲ್ಲಿ ರಾಶಿ ಭವಿಷ್ಯಕ್ಕೆ ಬದಲು ಕಂದಾಯ ಫಲ  ನೋಡುವುದು ಸೂಕ್ತ  ಆಗಿರುತ್ತದೆ. ಆದಾಯ ವ್ಯಯ ನೋಡುವುದು ಸಹ ಯೋಗ್ಯ ಆಗಿರುತ್ತದೆ. ಇವುಗಳ ಆಧಾರ ಮೇರೆಗೆ –

*ಮೇಷ* :ಮಿಶ್ರ ಫಲ  ಇದೆ. ಎಷ್ಟು ಗಳಿಸುವಿರೋ ಅಷ್ಟೇ ಖರ್ಚು ಮಾಡುವಿರಿ. ಆರೋಗ್ಯ ಸಾಧಾರಣ. ಸುಖ  ಜೀವನ ನಡೆಸುವಿರಿ

*ವೃಷಭ* : ಆದಾಯ ಚೆನ್ನಾಗಿದೆ. ಸ್ವಲ್ಪ ಉಳಿತಾಯವನ್ನು ಮಾಡುವಿರಿ. ಆರೋಗ್ಯ  ಉತ್ತಮ. ಸುಖ ಜೀವನಕ್ಕೆ ತೊಂದರೆ ಏನಿಲ್ಲ.

*ಮಿಥುನ* : ಹಣಕಾಸು ವಿಷಯದಲ್ಲಿ ಮುಗ್ಗಟ್ಟು ಉಂಟಾಗಬಹುದು. ಎಚ್ಚರಿಕೆ ಇರಲಿ. ಆರೋಗ್ಯ ಕಡೆ ಗಮನ ಕೊಡುವುದು ಅತ್ಯಗತ್ಯ.

*ಕರ್ಕ* :ಮಿಶ್ರ ಫಲ. ಹಣವು ಬಂದಷ್ಟು ಎಲ್ಲ ಖರ್ಚುಗುತ್ತದೆ. ಆರೋಗ್ಯದಲ್ಲಿ ಏರು ಪೇರು ಕಾಣಬಹುದು

*ಸಿoಹ*: ಈ ವರ್ಷ ಆರ್ಥಿಕ  ಸುಖ ನಿಮಗಿದೆ. ಬಹಳಷ್ಟು ಸಂಪತ್ತು, ಹಣ ಹರಿದು ಬರಲಿದೆ. ಆರೋಗ್ಯದ ಕಡೆ ಗಮನ ಕೊಡಿ. ಸುಖ ದುಃಖ  ಸಮಾನವಾಗಿ ಸ್ವೀಕರಿಸಿದರೆ ಒಳ್ಳೆಯದು

*ಕನ್ಯಾ* :ಹಣಕಾಸು ವಿಷಯದಲ್ಲಿ ಮುಗ್ಗಟ್ಟು ಉಂಟಾಗಬಹುದು. ಎಚ್ಚರಿಕೆ ಇರಲಿ. ಆರೋಗ್ಯ ಕಡೆ ಗಮನ ಕೊಡುವುದು ಅತ್ಯಗತ್ಯ.

*ತುಲಾ* :ಆದಾಯ ಚೆನ್ನಾಗಿದೆ. ಸ್ವಲ್ಪ ಉಳಿತಾಯವನ್ನು ಮಾಡುವಿರಿ. ಆರೋಗ್ಯ  ಉತ್ತಮ. ಸುಖ ಜೀವನಕ್ಕೆ ತೊಂದರೆ ಏನಿಲ್ಲ.

*ವೃಶ್ಚಿಕ* :ಮಿಶ್ರ ಫಲ  ಇದೆ. ಎಷ್ಟು ಗಳಿಸುವಿರೋ ಅಷ್ಟೇ ಖರ್ಚು ಮಾಡುವಿರಿ. ಆರೋಗ್ಯ ಸಾಧಾರಣ. ಸುಖ  ಜೀವನ ನಡೆಸುವಿರಿ

*ಧನು* :ಖರ್ಚಿನ ಮೇಲೆ ನಿಯಂತ್ರಣ ಇರಿಸುವ ಅವಶ್ಯಕತೆ ಇದೆ.ಆರೋಗ್ಯ ತೃಪ್ತಿಕರ. ಮಿಶ್ರ ಫಲ

*ಮಕರ & ಕುಂಭ* :ಆದಾಯದ  ಅರ್ಧದಷ್ಟು ಖರ್ಚು ಮಾಡುವಿರಿ. ಆರೋಗ್ಯದ ಕಡೆ ಗಮನ ಕೊಡಿ. ಮಿಶ್ರ ಫಲ ಇವೆ

ಮೀನ :ಖರ್ಚಿನ ಮೇಲೆ ನಿಯಂತ್ರಣ ಇರಿಸುವ ಅವಶ್ಯಕತೆ ಇದೆ.ಆರೋಗ್ಯ ತೃಪ್ತಿಕರ. ಮಿಶ್ರ ಫಲ

ಗ್ರಹಗತಿಗಳು  ಅದೇನೇ ಇರಲಿ. ಸದ್ಭಾವನೆ, ಸದಾಚಾರ, ಸದ್ಗುಣ, ಸಹೃದಯತೆ ನಾವೂ ಬೆಳೆಸಿಕೊಂಡರೆ ಸಮ ಚಿತ್ತ ಹೊಂದಿದರೆ ಯಾವ ಕೆಡುಕು ನಮ್ಮನ್ನು ಕಾಡುವುದಿಲ್ಲ. ಸರ್ವರಿಗೂ  ಒಳಿತನ್ನೇ ಬಯಸೋಣ. ಅದೃಷ್ಟ ಇದ್ದವರು ಆದಿಲ್ಲದವರ  ಕೈ ಹಿಡಿದು ಮೇಲೆ ಎತ್ತಿದರೆ ಅದರಷ್ಟು ಪುಣ್ಯ ಯಾವ ದೇವರೂ  ದಯಪಾಲಿಸಲಾರ. ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಪತಿಗೆ ಪತ್ನಿಯ ಅದೃಷ್ಟದಲ್ಲಿ ಪಾಲು ಸಿಗಬಹುದು. ತಂದೆ ತಾಯಿಗೆ  ಮಕ್ಕಳ ಅದೃಷ್ಟ  ಒಳಿತು ಮಾಡಬಹುದು. ಇಡೀ ಕುಟುಂಬ ಹಾಗೂ ರಕ್ತ ಸಂಬಂಧಿಗಳ  ಭವಿಷ್ಯ  ನಮ್ಮ ನಡೆಯನ್ನು ನಿರ್ಧರಿಸಬಲ್ಲುದು.

ಆದುದರಿಂದ  ಕೇವಲ ಪ್ರಮುಖ ಅಂಶಗಳನ್ನು ಮುಂದಿರಿಸಲಾಗಿದೆ. ಇದು ಮಾರ್ಗ ಸೂಚಿ ಎಂದು ತಿಳಿಯುವುದು

-ಶಶಿ ಕೆ.

Share211Tweet132Send
ADVERTISEMENT
SakhiGeetha Reporter

SakhiGeetha Reporter

Related Posts

ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಕೋಟಿ ಕುಂಕುಮಾರ್ಚನೆ ಹಾಗೂ ಲಕ್ಷದೂರ್ವಾರ್ಚನೆ

ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಕೋಟಿ ಕುಂಕುಮಾರ್ಚನೆ ಹಾಗೂ ಲಕ್ಷದೂರ್ವಾರ್ಚನೆ

by SakhiGeetha Reporter
August 6, 2022
0

ಶ್ರೀಕ್ಷೇತ್ರದಲ್ಲಿ ಇಂದು ಕೋಟಿ ಕುಂಕುಮಾರ್ಚನೆ ಹಾಗೂ ಲಕ್ಷದೂರ್ವಾರ್ಚನೆಯ ಸಂಕಲ್ಪವು ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯು ಧರ್ಮಕರ್ತ ದಂಪತಿಗಳಿಂದ ನೆರವೇರಿತು. ಈ ಹಿಂದಿನಿಂದಲೂ ಶ್ರೀಕ್ಷೇತ್ರಕ್ಕೆ ಬಂದು ಕುಂಕುಮಾರ್ಚನೆ ಸಂಕಲ್ಪ...

ನಾಗರ ಪಂಚಮಿ ವಿಶೇಷ; ಹಾವನ್ನೇಕೆ ಪೂಜಿಸಬೇಕು ?

ನಾಗರ ಪಂಚಮಿ ವಿಶೇಷ; ಹಾವನ್ನೇಕೆ ಪೂಜಿಸಬೇಕು ?

by SakhiGeetha Reporter
August 13, 2021
0

ಆ ಹಾವು! ಅದನ್ನು ಕಂಡು ಜನ ಹೆದರುತ್ತಾರೆ. ಆದರೆ ಹಾವು ಕಟ್ಟಾ ನೈಷ್ಠಿಕ ಬ್ರಾಹ್ಮಣ. ಎಷ್ಟು ಸ್ವಚ್ಛ, ಎಷ್ಟು ಸುಂದರ! ಸ್ವಲ್ಪ ಕೊಳೆಯಿದ್ದರೂ ಅದಕ್ಕಾಗದು. ಕೊಳಕು ಸ್ವಯಂಘೋಷಿತ...

ಹೀಗಿದೆ ನೊಡಿ ಶ್ರಾವಣ ಮಾಸದ ಮಹತ್ತ್ವ

ಹೀಗಿದೆ ನೊಡಿ ಶ್ರಾವಣ ಮಾಸದ ಮಹತ್ತ್ವ

by SakhiGeetha Reporter
August 12, 2021
0

ಶ್ರಾವಣ ಮಾಸವು ಸಾಮಾನ್ಯವಾಗಿ ಜುಲೈ ತಿಂಗಳ ಕೊನೆಯಲ್ಲಿ ಆರಂಭವಾಗಿಅಗಸ್ಟ್ ಮೂರನೆಯ ವಾರಕ್ಕೆ ಮುಕ್ತಾಯವಾಗುತ್ತದೆ. ಇದು ಶಿವನಿಗೂ, ಪಾರ್ವತಿಗೂಪ್ರಿಯವಾದ ಮಾಸ. ಶ್ರಾವಣ ಸೋಮವಾರ ಈಶ್ವರನಿಗೆ ಇಷ್ಟವಾದ ದಿನವಾದರೆ,ಮಂಗಳವಾರ ಪಾರ್ವತಿಗೆ...

ಇಂದಿನಿಂದ ಆಷಾಡ ಮಾಸ; ಆಷಾಡ ಮಾಸದ ಮಹತ್ವವೇನು..?

ಇಂದಿನಿಂದ ಆಷಾಡ ಮಾಸ; ಆಷಾಡ ಮಾಸದ ಮಹತ್ವವೇನು..?

by SakhiGeetha Reporter
July 11, 2021
0

ಗ್ರೀಷ್ಮಋತುವಿನಲ್ಲಿ ಬರುವ ಆಷಾಢಮಾಸವು ಚಾಂದ್ರಮಾನ ಪದ್ದತಿಯ ಪ್ರಕಾರವರ್ಷದ ನಾಲ್ಕನೆಯ ತಿಂಗಳು.ಆಷಾಢಮಾಸವು ಸುಮಾರು ಜೂನ್ 22 ರಿಂದ ಜುಲೈ 22 ರವರೆಗಿರುತ್ತದೆ.ಚಾಂದ್ರಮಾನ ಮಾಸಗಳಲ್ಲಿ ಎರಡು ವಿಧಗಳಿವೆ. ಒಂದು ವಿಧದ...

  • Trending
  • Comments
  • Latest
ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

July 22, 2021
ಕೊರೋನಾ ಮಾರಿಗೆ ಬಲಿಯಾದ  ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

ಕೊರೋನಾ ಮಾರಿಗೆ ಬಲಿಯಾದ ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

May 12, 2021
ಮಹಿಳಾ ಉದ್ಯಮಿ; ಶ್ರೀಮತಿ. ಕವಿತಾ ಕಾಡದೇವರಮಠ ರವರ  ಯಶೋಗಾಥೆ….

ಮಹಿಳಾ ಉದ್ಯಮಿ; ಶ್ರೀಮತಿ. ಕವಿತಾ ಕಾಡದೇವರಮಠ ರವರ  ಯಶೋಗಾಥೆ….

January 29, 2020
ಪರಮ ವಿಷ್ಣು ಲೋಕ

ಪರಮ ವಿಷ್ಣು ಲೋಕ

4
ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

3
ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

2
ಅರ್ಥ ಕಳೆದುಕೊಳ್ಳುತ್ತಿದೆಯಾ ಚುನಾವಣಾ ವ್ಯವಸ್ಥೆ…?  ಹಗ್ಗ ಹರಿಯುವುದಿಲ್ಲ… ಕೋಲು ಮುರಿಯುವುದಿಲ್ಲ.

BJP ಬೋರಲು ಮಲಗಲು ಕಾರಣಗಳು:ಒಂದು ವಿಶ್ಲೇಷಣೆ

May 13, 2023
ಅರ್ಥ ಕಳೆದುಕೊಳ್ಳುತ್ತಿದೆಯಾ ಚುನಾವಣಾ ವ್ಯವಸ್ಥೆ…?  ಹಗ್ಗ ಹರಿಯುವುದಿಲ್ಲ… ಕೋಲು ಮುರಿಯುವುದಿಲ್ಲ.

ಅರ್ಥ ಕಳೆದುಕೊಳ್ಳುತ್ತಿದೆಯಾ ಚುನಾವಣಾ ವ್ಯವಸ್ಥೆ…? ಹಗ್ಗ ಹರಿಯುವುದಿಲ್ಲ… ಕೋಲು ಮುರಿಯುವುದಿಲ್ಲ.

April 25, 2023
ಕರ್ನಾಟಕ ವಿಧಾನಸಭಾ ಚುನಾವಣೆಗೆ ಡೇಟ್ ಫಿಕ್ಸ್ ; ಒಂದೇ ಹಂತದಲ್ಲಿ ಮತದಾನ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಡೇಟ್ ಫಿಕ್ಸ್ ; ಒಂದೇ ಹಂತದಲ್ಲಿ ಮತದಾನ

March 29, 2023
SakhiGeetha Women's Magazine

Copyright © 2021 sakhigeetha

Navigate Site

  • About Us
  • Team
  • Advertise
  • Privacy & Policy
  • Contact

Follow Us

  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
Facebook
Facebook
fb-share-icon
Twitter
Visit Us
Tweet